ಕಾಡುವ ಮಳೆಗಾಲದ ಸಂಭ್ರಮ


Team Udayavani, Jun 8, 2021, 11:00 AM IST

ಕಾಡುವ ಮಳೆಗಾಲದ ಸಂಭ್ರಮ

ಮಳೆ ಎಂದರೆ ಸಾಕು ಹೆಣ್ಮಕ್ಕಳಿಗೆ ಏನೂ ಒಂದು ಸಂತಸ. ಯಾರು ಕಾಣದ ಲೋಕವನ್ನು ಅವರು ಮಳೆಯಲ್ಲಿ ಕಾಣುತ್ತಾರೆ.

ಹೆಣ್ಣು ಮಕ್ಕಳು ಹಾಗೆ ತಾನೇ ತಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಖುಷಿ ಕಾಣುವುದು ಸಹಜ. ಮಳೆ ಎಂದಾಗ ನಮ್ಮ ಬಾಲ್ಯ, ಕಾಲೇಜು ದಿನಗಳು ನೆನಪಿಗೆ ಬರುವುದು. ಮೋಡದ ಅಲೆಗಳು, ಮಿಂಚಿನ ಓಟಗಳು, ಸಿಡಿಲಿನ ಭಯಾನಕ ಸದ್ದು ಇವೆಲ್ಲವೂ ಮಳೆ ಆಗಮನದ ಮುನ್ಸೂಚನೆಗಳು. ಆಗ ನೋಡಿ ಜಿಟಿ ಜಿಟಿ ಮಳೆ ಹಾನಿಗಳು ನಮ್ಮ ಮನೆ ಅಂಗಳಕ್ಕೆ ಬೀಳಲು ಶುರುವಾಯಿತು. “ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು’ ಎಂಬ ಗಾಯನದ ಸ್ವರ ಹೊರಹೊಮ್ಮಿತು. ಮನಸ್ಸಿನಲ್ಲಿ ಏನೋ ಒಂದು ಮೌನ, ಸಂತಸ, ಬೆಚ್ಚಗಿನ ಕನಸುಗಳು.

ಮಳೆ ನಿಂತ ಅನಂತರ ಕಾಮನ ಬಿಲ್ಲಿನ ಸೊಗಸನ್ನು ನೋಡಲು ಕಣ್ಣಿಗೆ ಇಂಪು. ಜತೆಗೆ ಬಾಲ್ಯದ ನೆನಪುಗಳು ತುಂಬಿ ತುಂಬಿವೆ. ನೀರಿನಲ್ಲಿ ಆಟವಾಡಿ ದೋಣಿ ಬಿಡುವುದೆಂದರೆ ಎಲ್ಲಿಲ್ಲದ ತವಕ. ಮಳೆಗಾಲವನ್ನು ರೈತರ ಹಬ್ಬವೆಂದೇ ಹೇಳಬಹುದು. ಇದರ ಆಗಮನದಿಂದ ರೈತನ ಮುಖದಲ್ಲಿ ಮಂದಹಾಸ ಜತೆಗೆ ಉತ್ತಮ ಫಲ ಪಡೆಯುವ ಭವಿಷ್ಯದ ಕನಸು, ಇವೆಲ್ಲವನ್ನು ನನಸಾಗಿಸುವ ಈ ದಿನ ಅವರ ಬಾಳಿಗೆ ಸುದಿನ. ಅದೇ ರೀತಿ ಅತೀ ಹೆಚ್ಚು ಮಳೆ ಸುರಿದರು ನೆರೆಗೆ ಬೆಳೆ ಹಾನಿ ಆಗುವ ಸಂಭವ ಅತೀ ಹೆಚ್ಚು. ಮತ್ತೂಂದು ಕಡೆ ಮಕ್ಕಳಿಗೆ ಕೊಂಚ ಖುಷಿ, ವರುಣನ ಆರ್ಭಟದಿಂದ ಎಲ್ಲಿ ಶಾಲೆಗೆ ರಜೆ ಸಿಗುತ್ತದೆ ಎನ್ನುವ ಕಾತರ.

ಮತ್ತೂಂದೆಡೆ ಕೆರೆ, ಬಾವಿ ಇವೆಲ್ಲವೂ ಕೂಡ ತುಂಬಿ ತುಳುಕುತ್ತಿರುತ್ತವೆ. ಈ ಸಮಯದಲ್ಲಿ ಮೀನು, ಸಿಗಡಿ, ಇದನ್ನೆಲ್ಲ ಹಿಡಿಯುವ ಮಜಾನೇ ಬೇರೆ. ಅದರಲ್ಲಿ ಸಿಗುವ ಖುಷಿ ಮತ್ತೆ ಯಾವುದರಲ್ಲೂ ಪಡೆಯಲು ಅಸಾಧ್ಯ. ಜೋರಾಗಿ ಗಾಳಿಯ ಸದ್ದು ಕೇಳಿದರೆ ಸಾಕು ಎಲ್ಲರೂ ಮಾವಿನ ಹಣ್ಣಿನ ಬುಡದಲ್ಲಿ ತಾ ಮುಂದು ನಾ ಮುಂದು ಎಂದು ಓಡಿ ಹೋಗಿ ಜಗಳವಾಡುವ ಸಂಭ್ರಮ.

ವರ್ಷದಲ್ಲಿ ಒಂದು ಬಾರಿ ಮಳೆಯನ್ನು ಸಂಭ್ರಮವನ್ನು ಅನುಭವಿಸದಿದ್ದರೆ ಆ ವರ್ಷಕ್ಕೆ ಹರುಷವೇ ಇಲ್ಲ. ಈ ರೀತಿಯಾಗಿ ಮಳೆಯಲ್ಲಿ ಪಡೆದ ಅನುಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರು ಮಳೆ ಖುಷಿಯನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಹೀಗೆ ಮಳೆಗಾಲದ ಪ್ರತಿಯೊಂದು ಅನುಭವ ಹೊಸ ತನದ ಜತೆಗೆ ಮನಸ್ಸಿಗೆ ಉಲ್ಲಾಸವನ್ನು ಮತ್ತು ಮುದವನ್ನು ನೀಡುತ್ತದೆ. ಪತ್ರಿಯೊಂದು ಸಣ್ಣ ಪುಟ್ಟ ವಿಷಯದಲ್ಲಿಯೂ ಸಂಭ್ರಮಿಸಲು ಮಳೆರಾಯ ಮುಖ್ಯ ಕಾರಣನಾಗಿರುತ್ತಾನೆ.

 

 ಚೈತನ್ಯ ಕೊಟ್ಟಾರಿ

ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.