ಮೈಕ್ರೊವೇವ್‌ ಓವೆನ್‌


Team Udayavani, Jun 15, 2020, 4:39 AM IST

teeps

* ಓವೆನ್‌ ಒಳಗಡೆ ಆಹಾರಪದಾರ್ಥಗಳನ್ನು ಇಡುವುದರಿಂದ ಅಲ್ಪಸ್ವಲ್ಪ ಆಹಾರ ಪದಾರ್ಥ ಸೋರಿಕೆಯಾಗುವುದು ಸಹಜ. ಪ್ರತೀಬಾರಿ ಯಾವುದೇ ಪದಾರ್ಥವನ್ನು ಬಿಸಿ ಮಾಡುವಾಗ, ಹಿಂದೆ ಅಳಿದುಳಿದ ಪದಾರ್ಥವೂ ಪದೇ ಪದೆ  ಬಿಸಿಯಾಗುತ್ತಲೇ ಇರುತ್ತದೆ. ಕಾಲಕ್ರಮೇಣ ಅದುವೇ ದುರ್ನಾತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಅದು ಓವೆನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿ ಸುತ್ತದೆ. ಹೀಗಾಗಿ, ಆಗಿಂದಾಗ್ಗೆ ಒಳಭಾಗ ವನ್ನು ಶುಚಿಗೊಳಿಸುತ್ತಿರಬೇಕು.

* ಒಳಭಾಗದಲ್ಲಿ ಆಹಾರಪದಾರ್ಥ ಉಳಿದುಬಿಡುವಂತೆಯೇ, ಹೊರಭಾಗದಲ್ಲೂ ಎಣ್ಣೆ ಮುಂತಾದ ಗಟ್ಟಿ ಕಲೆ ಉಳಿದುಕೊಳ್ಳುತ್ತದೆ. ಅದರಲ್ಲೂ ಹೊರಭಾಗದಲ್ಲಿರುವ ಬಟನ್‌ಗಳ ಮೇಲೆ ಕಲೆಗಳು ಕೂರುವ ಸಾಧ್ಯತೆ ಹೆಚ್ಚು. ಹಾಗಾಗಿ,  ಅದನ್ನು ಕೂಡಾ ಆಗಾಗ ಸ್ವತ್ಛಗೊಳಿಸುತ್ತಿರಬೇಕು.

* ಓವೆನ್‌ ಬಳಸಿ ಆಹಾರ ಪದಾರ್ಥ ಬಿಸಿ ಮಾಡಲು ಎಲ್ಲಾ ಪಾತ್ರೆಗಳು ಸರಿಹೊಂದುವುದಿಲ್ಲ. ಮೈಕ್ರೊ ವೇವ್‌ ಓವೆನ್‌ ಗ್ರೇಡ್‌ ಕಂಟೇನರ್‌/ ಪಾತ್ರೆಗಳನ್ನೇ ಬಳಸಬೇಕು. ಆಹಾರ ಪದಾರ್ಥ ಒಳಗೊಂಡ ಕಂಟೇನರ್‌ ಇಡುವಾಗ  ಮುಚ್ಚಿಡುವುದರಿಂದ, ಆಹಾರ ಪದಾರ್ಥ ಸೋರಿಕೆಯಾಗುವುದು ತಪ್ಪುತ್ತದೆ. ಆದರೆ, ಆ ಮುಚ್ಚಳ ಮೈಕ್ರೊವೇವ್‌ ಓವೆನ್‌ ಗ್ರೇಡ್‌ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

* ಲೋಹದ ಪಾತ್ರೆಯನ್ನು ಯಾವ ಕಾರಣಕ್ಕೂ ಓವೆನ್‌ ಒಳಗೆ ಇಡಬಾರದು. ಏಕೆಂದರೆ ಮೈಕ್ರೊವೇವ್‌ ತರಂಗಗಳು ಲೋಹದ ಪಾತ್ರೆಗ ತಾಕಿ ಪ್ರತಿಫ‌ಲಿತಗೊಳ್ಳುತ್ತವೆ. ಇದರಿಂದ ಪಾತ್ರೆ ಶಾಖಕ್ಕೆ ಒಳಗೊಳ್ಳುತ್ತದೆ. ಇದು ಒಳಗಿನ ಬಿಡಿಭಾಗಗಳಿಗೆ ಹಾನಿಯುಂಟು ಮಾಡಬಹುದು.

* ಓವೆನ್‌ ನ ಬಾಗಿಲನ್ನು ಸರಿಯಾಗಿ ಮುಚ್ಚಬೇಕು. ಬಾಗಿಲು ಕೆಟ್ಟು ಹೋಗಿದ್ದರೆ ಇಲ್ಲವೇ ಸೀಲ್‌ ಬಿಟ್ಟುಕೊಂಡಿದ್ದರೆ, ಓವೆನ್‌ ಅನ್ನು ಬಳಸಲು ಹೋಗಬಾರದು.

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.