ಸಾಕಾನೆಗಳಿಗೆ ಆಹಾರ ಉಣಿಸಿದ ಸಚಿವ ಸುರೇಶ್ಕುಮಾರ್
Team Udayavani, Mar 26, 2021, 10:10 PM IST
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಲ್ಕೆರೆಯ ಐನೂರು ಮಾರಿಗುಡಿ ವಲಯದಲ್ಲಿರುವ ರಾಮಾಪುರ ಸಾಕಾನೆ ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ಕುಮಾರ್ ಶುಕ್ರವಾರ ಸಂಜೆ ಭೇಟಿ ನೀಡಿದ್ದರು.
ರಾಮಾಪುರ ಸಾಕಾನೆ ಶಿಬಿರದಲ್ಲಿ ಒಟ್ಟು 13 ಆನೆಗಳಿವೆ. ಸಚಿವರು ಭೇಟಿ ನೀಡಿದ ಸಮಯ ಆನೆಗಳಿಗೆ ಊಟ ನೀಡುವ ಸಮಯವಾಗಿತ್ತು. ರಾಗಿ,ಹುರಳಿ, ಅಕ್ಕಿ ಸೇರಿಸಿ ಬೇಯಿಸಿದ ಮುದ್ದೆಯನ್ನು ಆನೆಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಸಚಿವರು ಭೇಟಿ ನೀಡಿದ ಸಮಯ ಆನೆಗಳಿಗೆ ಆಹಾರ ನೀಡುವ ಸಮಯವಾಗಿದ್ದರಿಂದ ಸಿಬ್ಬಂದಿ ಜೊತೆಗೂಡಿ ಸಚಿವರು ಆನೆಗಳಿಗೆ ಆಹಾರ ತಿನ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್ ಸಚಿವರೊಂದಿಗೆ ಇದ್ದರು.
ಇದನ್ನೂ ಓದಿ :ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್ನ ಐತಿಹಾಸಿಕ ದುರಭ್ಯಾಸ : HDK
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ