ಒಡಿಶಾ ಕೋರ್ಟಿನ ಎದುರು ತರಕಾರಿ ಮಾರಾಟಕ್ಕೆ ಮುಂದಾದ ವಕೀಲ
Team Udayavani, Jul 12, 2020, 11:18 AM IST
ಕಟಕ್: ಲಾಕ್ಡೌನ್ನಿಂದ ಆರ್ಥಿಕವಾಗಿ ಬಳಲಿರುವ ವಕೀಲರೊಬ್ಬರು ಬೇರೆ ದಾರಿ ಕಾಣದೆ ಆದಾಯಕ್ಕಾಗಿ ಒಡಿಶಾ ಕೋರ್ಟಿನ ಮುಂದೆಯೇ ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ.
ಸಪನ್ ಕುಮಾರ್ಪಾಲ್ ಎಂಬುವವರು ಕಳೆದ 8 ವರ್ಷಗಳಿಂದ ವಕೀಲ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಲಾಕ್ಡೌನ್ನಿಂದ ಆರ್ಥಿಕವಾಗಿ ಜರ್ಜರಿತರಾದರು. ನೆರವಿಗೆ ಒಡಿಶಾ ಬಾರ್ ಕೌನ್ಸಿಲ್ಗೆ ಅರ್ಜಿ ಸಲ್ಲಿಸಿದರು. ಆದರೆ, ನಿರೀಕ್ಷಿತ ನೆರವು ದೊರೆಯದೇ ಇದ್ದುದರಿಂದ ಗೆಳೆಯನಿಂದ ಒಂದು ಸಾವಿರ ರೂ. ಸಾಲ ಪಡೆದು ಬಾರ್ ಕೌನ್ಸಿಲ್ ಕಚೇರಿ ಎದುರೇ ತರಕಾರಿ ಮಾರಾಟ ಮಾಡುತ್ತಿದ್ದಾರೆ.
“”ಬಾರ್ ಕೌನ್ಸಿಲ್ಗೆ ಸಂದೇಶ ಕಳುಹಿಸಲು ತರಕಾರಿ ಮಾರುತ್ತಿದ್ದೇನೆ. ಅಲ್ಲದೇ ಬಡ ವಕೀಲರಿಗೆ ಆರ್ಥಿಕ ನೆರವು ನೀಡದೇ ಇದ್ದರೆ ತರಕಾರಿ ಮಾರಾಟ ಮಾಡದೇ ಬೇರೆ ದಾರಿ ಇಲ್ಲ ಎನ್ನುವ ಸೂಚನೆಯೂ ರವಾನಿಸಿದಂತಾಗುತ್ತದೆ” ಎಂದು ಹೇಳಿದ್ದಾರೆ.
ಒಡಿಶಾದ ನಾನಾ ವಕೀಲ ಸಂಘ ದಿಂದ 15 ಸಾವಿರ ಅರ್ಜಿಗಳು ಬಂದಿವೆ. ಲಾಕ್ ಡೌನ್ನಿಂದ ಉದ್ಯೋಗಿಗಳು ಕೆಲಸಕ್ಕೆ ಬಾರದೆ ಹಣ ಬಿಡುಗಡೆ ನಿಧಾನವಾಗಿದೆ.
– ಸಮಂತಶಿಂಗಾರ್, ಬಾರ್ ಕೌನ್ಸಿಲ್ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’