ಪ್ರೆಷರ್‌ ಕುಕ್ಕರ್‌


Team Udayavani, May 18, 2020, 4:03 AM IST

cooker

1 ಕುಕ್ಕರ್‌ನ ಪ್ರಮುಖ ಭಾಗ ಗ್ಯಾಸ್ಕೆಟ್‌. ಕುಕ್ಕರ್‌ನ ಮುಚ್ಚಳದ ಒಳಭಾಗದಲ್ಲಿ ಕೂರುವ ಗ್ಯಾಸ್ಕೆಟ್‌ ಅನ್ನು, ರಬ್ಬರ್‌ನಿಂದ ತಯಾರಿಸಿರುತ್ತಾರೆ. ಪ್ರತೀಬಾರಿ ಕುಕ್ಕರ್‌ ಬಳಸಿದಾಗಲೂ, ಗ್ಯಾಸ್ಕೆಟ್‌ ಅನ್ನು ಮರೆಯದೇ ಸ್ವಚ್ಛಗೊಳಿಸಬೇಕು.  ಕುಕ್ಕರ್‌ನ ಒಳಗೆ ಉತ್ಪತ್ತಿಯಾಗುವ ಪ್ರಷರ್‌, ಶಾಖ ಹೊರಹೋಗದಂತೆ ಇದು ತಡೆಯುತ್ತದೆ. ಅನೇಕ ಮಂದಿ, ಗ್ಯಾಸ್ಕೆಟ್‌ ಅನ್ನು ಮುಚ್ಚಳದ ಒಳಗೇ ಬಿಟ್ಟು ಮೇಲಿಂದ ಮೇಲೆ ಸ್ವಚ್ಛಗೊಳಿಸುತ್ತಾರೆ. ಆ ರೀತಿ ಮಾಡದೆ ಗ್ಯಾಸ್ಕೆಟ್‌ ಅನ್ನು  ಹೊರತೆಗೆದು ಸ್ವಚ್ಛಗೊಳಿಸಿ.

2 ಮುಚ್ಚಳದ ತುದಿಯಲ್ಲಿ ವಿಷಲ್‌ ಹಾಕುವ ಭಾಗದಲ್ಲಿ, ಪುಟ್ಟ ಕೊಳವೆಯನ್ನು ನೀಡಲಾಗಿರುತ್ತದೆ. ಅದರ ಮೂಲಕವೇ ವಿಷಲ್‌ ಗಾಳಿ ಹೊರ ಹೋಗುವುದು. ಅದು, ಆಹಾರ ಪದಾರ್ಥಗಳಿಂದ ಕಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕೊಳವೆಯ ಭಾಗವನ್ನು  ಸ್ವಚ್ಛಗೊಳಿಸಬೇಕು. ಹಾಗೆ ಮಾಡದಿದ್ದರೆ, ಕಾಲಕ್ರಮೇಣ ಕುಕ್ಕರ್‌ ಹಾಳಾಗುವುದು ಮಾತ್ರವಲ್ಲ, ಬೇಯಿಸಿದ ಆಹಾರದ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಕೊಳವೆಯನ್ನು ಸ್ವಚ್ಛಗೊಳಿಸಲು ಬಾಯಿಂದ ಗಾಳಿ ಊದಿ, ಅಡುಗೆ ಎಣ್ಣೆಯನ್ನು  ಹಾಕಬಹುದು.

3 ಸ್ಟ್ರಾಂಗ್‌ ರಾಸಾಯನಿಕಗಳನ್ನು ಹೊಂದಿದ ಡಿಶ್‌ ವಾಶರ್‌ ಅನ್ನು ಬಳಸದೇ ಇದ್ದರೆ ಉತ್ತಮ. ಸ್ಟ್ರಾಂಗ್‌ ಕ್ಲೋರಿನ್‌ ಅಥವಾ ಬೆಂಝೀನ್‌ ರಾಸಾಯನಿಕಗಳನ್ನು ಬಳಸುವುದಕ್ಕೆ ಬದಲಾಗಿ, ನೀರು- ವೈಟ್‌ ವಿನೆಗರ್‌ ಅನ್ನು ಬಳಸಿರಿ. ಕುಕ್ಕರ್‌  ಒಳಗೆ ಇವೆರಡರ ಮಿಶ್ರಣ ಮಾಡಿ, ಸ್ವಲ್ಪ ಕಾಲ ಕುದಿಸಬೇಕು. ಬೇಕಿಂಗ್‌ ಸೋಡಾ ಬಳಸುವುದರಿಂದ ಹಳೆಯ ಕಲೆಗಳು, ಗಟ್ಟಿ ಕಲೆಗಳು ಹೋಗುವವು. ನಂತರ ಸ್ಟವ್‌ ಆರಿಸಿ, ಒಂದು ಚಮಚದಷ್ಟು ಬೇಕಿಂಗ್‌ ಸೋಡ ಬೆರೆಸಿ, ಕುಕ್ಕರ್‌ ಅನ್ನು  ಕೆಲ ನಿಮಿಷಗಳ ಕಾಲ ಹಾಗೇ ಇಡಬೇಕು.

4 ಕುಕ್ಕರ್‌ ಅನ್ನು ಒಳಕ್ಕೆ ಇಡುವ ಮುನ್ನ ಪೂರ್ತಿಯಾಗಿ ಒಣಗಿಸಬೇಕು. ಕುಕ್ಕರ್‌ ಒಳಗೆ ನೀರಿನ ಪಸೆ ಇರದಂತೆ ಎಚ್ಚರ ವಹಿಸಬೇಕು. ಇಲ್ಲದೇ ಹೋದರೆ, ರಾತ್ರಿಯೆಲ್ಲಾ ಹಾಗೆಯೇ ಬಿಡುವುದರಿಂದ ಬೂಸ್ಟ್ ಹಿಡಿಯುವ ಸಾಧ್ಯತೆ ಇರುತ್ತದೆ.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.