ಪ್ರೊ ಕಬಡ್ಡಿ: ಗುಜರಾತ್‌, ದಬಾಂಗ್‌ ದಿಲ್ಲಿ ಗೆಲುವಿನ ಆಟ


Team Udayavani, Jan 31, 2022, 10:45 PM IST

ಪ್ರೊ ಕಬಡ್ಡಿ: ಗುಜರಾತ್‌, ದಬಾಂಗ್‌ ದಿಲ್ಲಿ ಗೆಲುವಿನ ಆಟ

ಬೆಂಗಳೂರು: ಅಂಕಪಟ್ಟಿಯಲ್ಲಿ ತೀರಾ ಕೆಳಕ್ಕಿರುವ ಗುಜರಾಂತ್‌ ಜೈಂಟ್ಸ್‌ ತಂಡ ಸೋಮವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪ್ರಬಲ ಹರ್ಯಾಣ ಸ್ಟೀಲರ್ಸ್‌ ತಂಡವನ್ನು 32-26 ಅಂಕಗಳಿಂದ ಉರುಳಿಸಿದೆ. ಆದರೆ ಈ ಗೆಲುವಿನಿಂದ ಗುಜರಾತ್‌ ಪರಿಸ್ಥಿತಿಯಲ್ಲೇನೂ ಭಾರೀ ಸುಧಾರಣೆಯಾಗಿಲ್ಲ.

ದಿನದ ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ 36-30 ಅಂಕಗಳಿಂದ ಯು ಮುಂಬಾವನ್ನು ಮಣಿಸಿತು. ಇದರೊಂದಿಗೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ದಿಲ್ಲಿ 9 ಗೆಲುವುಗಳಿಂದ 53 ಅಂಕ ಹೊಂದಿದೆ.

ಗುಜರಾತ್‌ ಪರಾಕ್ರಮ
ವಿರಾಮದ ವೇಳೆಯೇ ಗುಜರಾತ್‌ 19-12 ಮುನ್ನಡೆಯಲ್ಲಿತ್ತು. 2ನೇ ಅವಧಿಯಲ್ಲಿ ಹರ್ಯಾಣ ತಿರುಗಿಬಿತ್ತಾದರೂ ಹಿನ್ನಡೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.

ಗುಜರಾತ್‌ ಪರ ದಾಳಿಗಾರರಾದ ಅಜಯ್‌ ಕುಮಾರ್‌, ಪ್ರದೀಪ್‌ ಕುಮಾರ್‌ ಉತ್ತಮ ಪ್ರದರ್ಶನ ನೀಡಿದರು. ಅಜಯ್‌ 19 ದಾಳಿಗಳಲ್ಲಿ 9 ಯಶಸ್ಸು ಸಾಧಿಸಿ, 11 ಅಂಕ ಗಳಿಸಿದರು. ಪ್ರದೀಪ್‌ ಕುಮಾರ್‌ 15 ದಾಳಿಗಳಲ್ಲಿ 10 ಅಂಕ ಪಡೆದರು. ಗಿರೀಶ್‌ ಮಾರುತಿ 9 ಯತ್ನಗಳಲ್ಲಿ 3 ಬಾರಿ ಯಶಸ್ವಿಯಾದರು.

ಹರ್ಯಾಣ ಪರ ಉತ್ತಮ ಎನ್ನುವ ಪ್ರದರ್ಶನ ನೀಡಿದ್ದು ವಿಕಾಶ್‌ ಕಂಡೋಲ. ಅವರು 12 ಬಾರಿ ಎದುರಾಳಿಗಳ ಅಂಕಣಕ್ಕೆ ನುಗ್ಗಿ 7 ಅಂಕ ಸಂಪಾದಿಸಿದರು. ಮೀತು 17 ದಾಳಿಗಳಲ್ಲಿ 8 ಅಂಕ ಗಳಿಸಿದರು. ಈ ಮಟ್ಟದ ಪ್ರದರ್ಶನ ಉಳಿದವರಿಂದ ಬರಲಿಲ್ಲ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.