ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಮಾದಕ ದ್ರವ್ಯ ವಿರೋಧಿ ವಾಹನ ಜಾಥ
Team Udayavani, Dec 17, 2020, 4:33 PM IST
ಮಂಗಳೂರು : ಮಾದಕ ವಸ್ತುಗಿಂದಾಗಿ ಸಮಾಜದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ಮಾದಕ ದ್ರವ್ಯ ವಿರೋಧಿ ವಾಹನ ಜಾಥ ನಡೆಸಲಾಯಿತು.
ವಾಹನ ಜಾಥಕ್ಕೆ ಮಂಗಳೂರು ಪೊಲಿಸ್ ಕಮಿಷನರ್ ವಿಕಾಸ್ ಕುಮಾರ್ ಚಾಲನೆ ನೀಡಿದರು.
ಮಂಗಳೂರು ಸಿಟಿ.ಪೋಲೀಸ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಷನೀ ನಿಲಯ ಮತ್ತು ಬೈಕರ್ಸ್ ಸೇವಿಯರ್ ಬೆಂಗಳೂರು ಈ ಜಾಥದಲ್ಲಿ ಭಾಗಿಯಾಗಿದ್ದರು ಮಾದಕ ವಸ್ತುಗಿಂದಾಗಿ ಸಮಾಜದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ವಾಹನ ಜಾಥ ನಡೆಸಲಾಯಿತು.
ಜಾಥ ನಗರದ ಕ್ಲಾಕ್ ಟವರ್ ನಿಂದ ಹೊರಟು ಆರ್.ಟಿ.ಓ ಸರ್ಕಲ್ ಆಗಿ ಪೊಲಿಸ್ ಕಮಿಷನರ್ ಕಚೇರಿ ಮುಂಬಾಗದಿಂದ ಹೊರಟು ಡಿಸಿ.ಕಚೇರಿ ಯ ಮುಂಬಾಗದಿಂದ ರಾವ್ ಆ್ಯಂಡ್ ರಾವ್ ಸರ್ಕಲ್ ಆಗಿ ಕ್ಲಾಕ್ ಟವರ್ ವರೆಗೆ ನಡೆಯಿತು.
ಇದನ್ನೂ ಓದಿ:ಅರ್ಜಿ ವಿಚಾರಣೆ-ನೂತನ ಕೃಷಿ ಕಾಯ್ದೆ ತಡೆಹಿಡಿಯಲು ಪರಿಗಣಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ