ಬನಹಟ್ಟಿಯಲ್ಲಿ ರಸ್ತೆ ಅಪಘಾತಕ್ಕೆ ಬೈಕ್ ಸವಾರ ಸಾವು
Team Udayavani, Dec 22, 2021, 8:46 PM IST
ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಕಕಮರಿ ಮನೆ ಹತ್ತಿರದ ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿ ಮೇಲೆ ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು
ಅಪಘಾತದಲ್ಲಿ ಬನಹಟ್ಟಿ ನಗರದ ಸಿದ್ದಪ್ಪ ಸತ್ಯಪ್ಪ ಕರಿಗಾರ (52) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ದುರ್ದೈವಿ.
ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ. ಸ್ಥಳಕ್ಕೆ ಬನಹಟ್ಟಿ ಠಾಣೆಯ ಠಾಣಾಧಿಕಾರಿ ಸುರೇಶ ಮಂಟೂರ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ : “ರಾಖಿ ಸಾವಂತ್ ಜತೆಗಿನ ವಿವಾಹ ಹೆತ್ತವರಿಗೆ ಗೊತ್ತಿಲ್ಲ’: ಪತಿ ರಿತೇಶ್ ಸಿಂಗ್ ಬಾಂಬ್