ಶತಾಯುಷಿ, ಭೂತ ನರ್ತನ ಕಲಾವಿದ ನಿಟ್ಟೋಣಿ ನಿಧನ
Team Udayavani, May 15, 2021, 6:25 PM IST
ಮುಳ್ಳೇರಿಯ : ಬೆಳ್ಳೂರು ಕುದು ನಿವಾಸಿ, ಖ್ಯಾತ ಜಾನಪದ ದೈವ ನರ್ತನ ಕಲಾವಿದ, ಶತಾಯುಷಿ ನಿಟ್ಟೋಣಿ (105) ಅವರು ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಭೂತ ನೃತ್ಯ, ಪಾಡ್ದನ, ಗಿಡಮೂಲಿಕೆ ಔಷಧ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ ಅವರು ತುಳುನಾಡಿನ ಬಹುತೇಕ ಆಚರಣೆ, ಜಾನಪದ ಗೀತೆಗಳ ವಿಶಿಷ್ಟ ಬಾಯಿಪಾಠ ಸಂಗ್ರಾಹಕರಾಗಿದ್ದರು. ಹಲವಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ