ಕಟ್ಟಿದ ಕನಸುಗಳು ಗಾಳಿಗೆ ತೂರದಂತೆ ತನ್ನ ಸೆರಗಿನೊಳಗೆ ಹಿಡಿದಿಟ್ಟು ನನಸಾಗಿಸುತ್ತಿದ್ದ ಅವ್ವ


Team Udayavani, May 10, 2020, 2:37 AM IST

ಕಟ್ಟಿದ ಕನಸುಗಳು ಗಾಳಿಗೆ ತೂರದಂತೆ ತನ್ನ ಸೆರಗಿನೊಳಗೆ ಹಿಡಿದಿಟ್ಟು ನನಸಾಗಿಸುತ್ತಿದ್ದ ಅವ್ವ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮನೆಯೊಳಗಿನ ಅವ್ವ, ಮನೆ ಹೊರಗಿನ ಅವ್ವ ಈ ಎರಡು ಅವ್ವ ಒಬ್ಬಳೇ. ಮನೆಯೊಳಗೆ ತಾನು ಒಲೆಯ ಹೊಗೆಯಲ್ಲಿ ಬೆಂದು ಬೆವರುತ್ತಿದ್ದರೂ ಅವಳ ಮಾತು ಯಾವ ಫ್ಯಾನು, ಎಸಿ ಮನೆಗಳ ಸರೀಕರಿಗಿಂತ ಕಡಿಮೆ ಇರಲಿಲ್ಲ.

ಮೆಣಸುಬೆಳ್ಳುಳ್ಳಿ ಕಾರ, ಹಿಟ್ಟು (ಮುದ್ದೆ) ತಿಂದರೂ ಮಕ್ಕಳು ಹೊರ ಜಗತ್ತಿನ ಫೀಜಾ ಬರ್ಗರ್ ಗಳ, ಕೇಸರಿಬಾತ್, ಪುಲಾವ್ ಗಳ ತಿಂದವರ ನಡುವೆ ನಾವು ಸಹ ಅದನ್ನೇ ತಿಂದು ಬಂದವರಂತೆ ಅವರ ಸರಿ ಸಮಾನಕ್ಕೇ ಉಮೇದಿನಲ್ಲಿ ಬದುಕುವುದನ್ನು ಕಲಿಸಿಕೊಟ್ಟವಳು ನನ್ನವ್ವ.

ಎಲ್ಲರಂತಹ ಬದುಕು ನಮ್ಮದಲ್ಲದಿದ್ದರೂ ಅವ್ವನ ಬದುಕು ಎಲ್ಲರಿಗಿಂತ ಭಿನ್ನ. ಆಡಿ ಹಂಗಿಸುವವರ ನಡುವೆ ಬಡಾಯಿ ತೋಡಿಕೊಳ್ಳುವ ಅವ್ವನ ವರಸೆಗೆ ಯಾರೂ ಸರಿಸಾಟಿಯಲ್ಲ. ಅವಳು ಕಟ್ಟಿದ ಕನಸುಗಳು ಗಾಳಿಗೆ ತೂರದಂತೆ ತನ್ನ ಸೆರಗಿನೊಳಗೆ ಹಿಡಿದಿಟ್ಟು ನನಸಾಗಿಸುತ್ತಿದ್ದ ಅವ್ವ ನನ್ನ ಉಸಿರು.

ನಾನು ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಪಡೆದದ್ದಕ್ಕೆ ಸರ್ಕಾರ ಕೊಟ್ಟ ಬಹುಮಾನದ ಹಣದಲ್ಲಿ ಅವ್ವನಿಗೆ ಕಿವಿಯೋಲೆ ಕೊಡಿಸಿದ್ದು ಮೊದಲ ಉಡುಗೊರೆ. ಇಂದು ಅವಳ ದಿನ ಅವಳಿಗೆ ಹೃದಯ ತುಂಬಿದ ನಮನಗಳು.

ಬದುಕಿನ ದಾರಿಯಲ್ಲಿ ಕಲ್ಲು ಮುಳ್ಳುಗಳಿವೆ ಅದರ ಜೊತೆ ಪ್ರೀತಿಸುವ ಎರಡು ಮಳ್ಳುಗಳಿವೆ (ಮಡಿಲು) ಅದುವೇ ಅಪ್ಪ-ಅಮ್ಮ ಅದರಲ್ಲಿಯೂ ಪ್ರೀತಿ ತ್ಯಾಗ ಕರುಣೆಯ ಮಹಾಸಂಗಮ ‘ಅಮ್ಮ’ ಅಮ್ಮ ಎಂಬ ಪದಕ್ಕೆ ಕೊನೆ ಇಲ್ಲ.

ಆ ಪದ ಯಾವತ್ತು ಶಾಶ್ವತವಾಗಿರುತ್ತದೆ ಆದಕ್ಕೆ ಬರವಣಿಗೆ, ವರ್ಣನೆ, ಹಾಡು, ಚಿತ್ರ, ಕಾವ್ಯ ಕಾದಂಬರಿ ಬಿಡಿಸಿ ಬರೆದರೂ, ಏನೇ ಮಾಡಿದರು ಕಡಿಮೆಯೇ.

ಅಮ್ಮ ಬೆಲೆ ಕಟ್ಟಲಾಗದಂತ ಅಮೂಲ್ಯ ರತ್ನ. ತನ್ನ ನೋವುಗಳನ್ನು ಬಚ್ಚಿಟ್ಟು ನಮ್ಮ ನಗುವ ನೋಡಿ ನಗುವಳು ತಾನು ಹಸಿದು ನಮಗೆ ಅನ್ನ ನೀಡುವಳು ನಮಗೆ ನೋವಾದರೆ ಮರುಗುವಳು ನಮಗಾಗಿ ತ್ಯಾಗಮಾಡುವಳು ಉಸಿರು ಕೊಟ್ಟು ಈ ಜನ್ಮ ನೀಡಿ ಹೆಸರನ್ನಿಟ್ಟು ಜಗಕೆ ತೋರಿ ಮುತ್ತುಕೊಟ್ಟು ತುತ್ತು ತಿನ್ನಿಸಿ ಸಾಕಿ-ಸಲಹಿದ ಜನ್ಮದಾತೆಗೆ ಭಕ್ತಿಪೂರ್ವಕ ನಮನಗಳು.

– ಅಶೋಕ್, ಉಪನ್ಯಾಸಕರು, ಬಾಗಳಿ ಗ್ರಾಮ ಚಾಮರಾಜನಗರ ತಾಲೂಕು ಮತ್ತು ಜಿಲ್ಲೆ.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

Mother-08

ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.