ಶಿವಸೇನೆ ಆತಂಕ ಹೆಚ್ಚಿಸಿದ ರಾಜ್ಯಪಾಲರ ನಡೆ
Team Udayavani, Apr 26, 2020, 6:20 AM IST
ಮುಂಬಯಿ: ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರಾಗದೇ ಇರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಅಲ್ಲಿನ ಮಹಾ ವಿಕಾಸ್ ಅಘಾಡಿ ಸರಕಾರ ಉಪಾಯ ಕಂಡುಕೊಂಡಿದೆ. ಆದರೆ ಆ ಉಪಾಯಕ್ಕೆ ರಾಜ್ಯಪಾಲ ಭಗತ್ಸಿಂಗ್ ಕೋಶಿಯಾರಿ ಸ್ಪಂದಿಸದೆ ಇರುವುದು ಶಿವಸೇನೆಯ ಆತಂಕ ಹೆಚ್ಚಿಸಿದೆ.
ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗೆ ಅವ ಕಾಶವಿಲ್ಲ. ಆದರೆ ರಾಜ್ಯಪಾಲರ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯ ರಾಗಲು ಉದ್ಧವ್ಗೆ ಅವಕಾಶವಿದೆ. ರಾಜ್ಯಪಾಲರ ಕೋಟಾದಡಿ ಎರಡು ಸದಸ್ಯತ್ವಕ್ಕೆ ಅವಕಾಶವಿದ್ದು, ಅವೆರಡೂ ಸದ್ಯಕ್ಕೆ ಖಾಲಿಯಿವೆ. ರಾಜ್ಯಪಾಲರ ಶಿಫಾರಸಿನ ಮೇಲೆ 1 ಸ್ಥಾನ ತುಂಬಬಹುದಾಗಿದೆ. ಈಗಾಗಲೇ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಎ.9ರಂದು ಕಳುಹಿಸಲಾಗಿರುವ ಮನವಿಗೆ ಅವರು ಸ್ಪಂದಿಸದೇ ಇರುವುದು ಮೈತ್ರಿ ಸರಕಾರಕ್ಕೆ ಆತಂಕ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..