ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂನಿಂದ ಶಾಕ್‌

ಸರಾಸರಿ ಬಿಲ್‌ನಲ್ಲಿ ವ್ಯತ್ಯಾಸ; ಬಿಲ್‌ ಪಾವತಿಯಲ್ಲೂ ಗೊಂದಲ

Team Udayavani, May 2, 2020, 6:33 AM IST

ವಿದ್ಯುತ್‌ ಬಳಕೆದಾರರಿಗೆ ಮೆಸ್ಕಾಂನಿಂದ ಶಾಕ್‌

ಸಾಂದರ್ಭಿಕ ಚಿತ್ರ.

ವಿಶೇಷ ವರದಿ-ಮುಂಡಾಜೆ: ಮೆಸ್ಕಾಂನಿಂದ ಎಪ್ರಿಲ್‌ ತಿಂಗಳ ಬಿಲ್‌ ಮೊತ್ತ ನೋಡಿ ವಿದ್ಯುತ್‌ ಬಳಕೆದಾರರು ಶಾಕ್‌ಗೆ ಒಳ ಗಾಗಿದ್ದಾರೆ. ಮೊಬೈಲ್‌ ಸಂದೇಶ ಮೂಲಕ ಬಂದಿರುವ ಬಿಲ್‌ ಮೊತ್ತ ಹಿಂದಿನ ಬಿಲ್‌ಗಿಂತ ದುಪ್ಪಟ್ಟು ಜಾಸ್ತಿ ಆಗಿದೆ.

ಮಾಮೂಲು 500 ರೂ. ಬಿಲ್‌ ಬರುತ್ತಿದ್ದವರಿಗೆ 1,000 ರೂ.ಗಿಂತ ಹೆಚ್ಚು ಮೊತ್ತದ ಬಿಲ್‌ ಬಂದಿದೆ. ಖಾಸಗಿ ಕಂಪೆನಿಯವರು ಗುತ್ತಿಗೆ ನೌಕರ ರಿಂದ ರೀಡಿಂಗ್‌ ಮಾಡಿಸಿ ಬಿಲ್‌ ಮಾಡು ತ್ತಿದ್ದುದು ಈ ಹಿಂದಿನ ಕ್ರಮ. ಆದರೆ ಈ ಬಾರಿ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಮೀಟರ್‌ ರೀಡಿಂಗ್‌ ಮಾಡದೇ ಖಾಸಗಿ ಕಂಪೆನಿಗಳ ಮೂಲಕ ಸರಾಸರಿ ಬಿಲ್‌ ತಯಾರಿಸಿ ಬಳಕೆದಾರರ ಮೊಬೈಲ್‌ಗ‌ಳಿಗೆ ಬಿಲ್‌ ಮೊತ್ತ ಮತ್ತು ಪಾವತಿಗೆ ಕಡೆ ದಿನಾಂಕದ ಸಂದೇಶ ಕಳುಹಿಸಲಾಗಿದೆ.

ಡೋರ್‌ ಲಾಕ್‌ ಸಿಸ್ಟಂ
ಕೆಲವು ಕಡೆ ಮೀಟರ್‌ಗಳು ಮನೆಯ ಒಳಗೆ ಇದ್ದು, ಮೀಟರ್‌ ರೀಡರ್‌ ಮೀಟರ್‌ ರೀಡಿಂಗ್‌ಗೆ ಬರುವಾಗ ಮನೆಗೆ ಬೀಗ ಇದ್ದರೆ, ಅಂತಹ ಕಡೆಗಳಲ್ಲಿ ಡೋರ್‌ ಲಾಕ್‌ ಸಿಸ್ಟಂ ಮೂಲಕ ಬಿಲ್‌ ಮಾಡಲಾಗುತ್ತದೆ. ಅಂದರೆ ಕೊನೆಯ ಸಲ ರೀಡಿಂಗ್‌ ಮಾಡುವಾಗ ಬಂದಿರುವ ಮೊತ್ತಕ್ಕೇ ಬಿಲ್‌ ಮಾಡುವುದು. ಈ ಬಾರಿ ಲಾಕ್‌ಡೌನ್‌ ಇದ್ದರೂ ಡೋರ್‌ಲಾಕ್‌ ಮಾಡದವರಿಗೂ ಇದೇ ವ್ಯವಸ್ಥೆ ಪ್ರಕಾರ ಬಿಲ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಸರಾಸರಿ ಬಿಲ್‌ ಎಂದು ಕರೆಯಲಾಗುತ್ತದೆ.

ಆನ್‌ಲೈನ್‌
ಪಾವತಿಗೂ ಸಮಸ್ಯೆ
ಪೇಟಿಯಂ ಮತ್ತು ಮೆಸ್ಕಾಂ ಟಿ.ಆರ್‌.ಎಂ. ಮೂಲಕ ಬಿಲ್‌ ಪಾವತಿ ಮಾಡುತ್ತಿದ್ದವರಿಗೆ ಈಗ ಬಂದಿರುವ ಬಿಲ್‌ನ ಮೊತ್ತ ತಲೆಬಿಸಿಗೆ ಕಾರಣವಾಗಿದೆ. ಕಳೆದ ಬಾರಿ ಬಳಕೆದಾರರು ಪಾವತಿಸಿದ ಬಿಲ್‌ ಮೆಸ್ಕಾಂ ಖಾತೆಗೆ ಜಮೆಯಾಗದ ಕಾರಣ ಆ ಮೊತ್ತವನ್ನು ಸೇರಿಸಿ ಬಿಲ್‌ ಬಂದಿದೆ. ಆದರೆ ಆನ್‌ಲೈನ್‌ ಮೂಲಕ ಪಾವತಿಸುವ ಬಿಲ್‌, ಮೊತ್ತ ಇರುವಷ್ಟು ಅಥವಾ ಅದಕ್ಕಿಂತ ಹೆಚ್ಚು ಮೊತ್ತ ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ. ಬಂದಿರುವ ಬಿಲ್‌ ಮೊತ್ತಕ್ಕಿಂತ ಕಡಿಮೆ ಪಾವತಿಸಲು ಸಾಧ್ಯವಾಗುವುದಿಲ್ಲ.ಇದರಿಂದ ಬಳಕೆದಾರರು ಹಿಂದಿನ ಬಿಲ್‌ ಕಟ್ಟಿದ್ದರೂ ದ್ವಿಗುಣ ಮೊತ್ತ ಪಾವತಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಳೆದ ತಿಂಗಳ ಬಿಲ್‌ ಪಾವತಿ ಗೊಂದಲ
ಕಳೆದ ಮಾರ್ಚ್‌ ತಿಂಗಳಲ್ಲಿ ಬಳಕೆದಾರರು ಪಾವತಿಸಿದ ಬಿಲ್‌ಗ‌ಳು ಮೆಸ್ಕಾಂ ಖಾತೆಗೆ ಜಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣದಿಂದ ಬಳಕೆದಾರರು ಪಾವತಿಸಿದ ಬಿಲ್‌ ಮೊತ್ತ ಮೆಸ್ಕಾಂ ಖಾತೆಗೆ ಜಮೆಯಾಗದೆ ಇರುವುದರಿಂದ ಕಳೆದ ತಿಂಗಳ ಬಿಲ್‌ ಕೂಡಾ ಈಗ ಬಂದಿರುವ ಬಿಲ್‌ನಲ್ಲಿ ಸೇರ್ಪಡೆಗೊಂಡಿದೆ ಎಂದು ಹೇಳಲಾಗುತ್ತಿದೆ.

 ಹೆಚ್ಚುವರಿ ಪಾವತಿ ಮುಂದಿನ
ಬಿಲ್‌ನಲ್ಲಿ ಹೊಂದಾಣಿಕೆ
ಮೆಸ್ಕಾಂನ ವಿಭಾಗ ಕಚೇರಿಗಳಿಗೆ ಹೋಗಿ ಈ ತಿಂಗಳ ರೀಡಿಂಗ್‌ ಅನ್ನು ಹೇಳಿದರೆ, ಅಷ್ಟೇ ಯುನಿಟ್‌ಗಳ ಬಿಲ್‌ ಮೊತ್ತವನ್ನು ಪಾವತಿಸುವ ವ್ಯವಸ್ಥೆ ಮಾಡಿ ಕೊಡಲಾಗುವುದು. ಸರಾಸರಿ ಬಿಲ್‌ ಪ್ರಕಾರ ಬಂದಿರುವ ಹೆಚ್ಚಿನ ಮೊತ್ತವನ್ನು ಪಾವತಿಸಿದರೂ ಅದನ್ನು ಮುಂದಿನ ಬಿಲ್‌ಗ‌ಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
 - ಶಿವಶಂಕರ್‌ಕಾರ್ಯನಿರ್ವಾಹಕ ಅಭಿಯಂತ, ಮೆಸ್ಕಾಂ, ಬೆಳ್ತಂಗಡಿ

ಮೊಬೈಲ್‌ಗೆ ಸಂದೇಶ
ಮಾರ್ಚ್‌ನಲ್ಲಿ 450 ರೂ.ಬಿಲ್‌ ಬಂದಿದ್ದು, ಪಾವತಿಸಲಾಗಿದೆ. ಆದರೆ ಎ. 30ರಂದು 1,100 ರೂ. ಬಿಲ್‌ ಕಟ್ಟಲು ಮೊಬೈಲ್‌ಗೆ ಸಂದೇಶ ಬಂದಿದ್ದು, ಮೇ 2 ಪಾವತಿಗೆ ಕಡೆ ದಿನಾಂಕವಾಗಿದೆ.
– ಕಿರಣ್‌ ಮರಾಠೆ, ವಿದ್ಯುತ್‌ ಬಳಕೆದಾರರು, ಮುಂಡಾಜೆ

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.