ಶ್ರೀಕೃಷ್ಣಮಠ: ಅಕ್ಷರಲಕ್ಷ ಮಂತ್ರ ಜಪ ;ನಿರಂತರ ಚತುರ್ವೇದ ಪಾರಾಯಣ


Team Udayavani, Mar 19, 2021, 5:15 AM IST

ಶ್ರೀಕೃಷ್ಣಮಠ: ಅಕ್ಷರಲಕ್ಷ ಮಂತ್ರ ಜಪ ;ನಿರಂತರ ಚತುರ್ವೇದ ಪಾರಾಯಣ

ಉಡುಪಿ: ಶ್ರೀಕೃಷ್ಣಮಠದಲ್ಲಿ ಅಕ್ಷರಲಕ್ಷ ಮಂತ್ರ ಜಪದ ಅನುಷ್ಠಾನ ಆರಂಭವಾಗಿದೆ. ಸುಮಾರು 60 ಲಕ್ಷ ಆವರ್ತಿಯಾಗುವಷ್ಟು ಅನುಷ್ಠಾನವಾಗಲಿದೆ.

ಮಾ. 7ರಂದು ಆರಂಭಗೊಂಡ ಇದು ಎ. 24ರ ವರೆಗೆ ನಡೆಯಲಿದೆ. ಕೃಷ್ಣ ಷಡಕ್ಷರ ಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಧನ್ವಂತರಿ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ವೇದವ್ಯಾಸ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ರಾಮಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಹಯಗ್ರೀವ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ಭೂವರಾಹ ಮಂತ್ರಗಳ (ಏಳು ಅಕ್ಷರ, ಏಳು ಲಕ್ಷ ಜಪ) ಜಪಾನುಷ್ಠಾನ 25ರಿಂದ 50 ವೈದಿಕರಿಂದ ನಿತ್ಯ ನಡೆಯುತ್ತಿದೆ.

ಇದೇ ರೀತಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕು ವೇದಗಳ ಪಾರಾಯಣಗಳೂ ನಡೆಯುತ್ತಿವೆ. ವಿವಿಧ ಕಡೆ ಇರುವ ವೇದ ವಿದ್ವಾಂಸರನ್ನು ಆಹ್ವಾನಿಸಿ ಅವರಿಂದ ಪಾರಾಯಣ ನಡೆಸಲಾಗುತ್ತಿದೆ. ಪರ್ಯಾಯ ಅವಧಿ ಮುಗಿಯುವವರೆಗೆ ಸುಮಾರು 500 ವಿದ್ವಾಂಸರು ಬರುವ ನಿರೀಕ್ಷೆ ಇದೆ. ಈ ವಿದ್ವಾಂಸರ ವೇದ ಪಾರಾಯಣವಲ್ಲದೆ ನಿತ್ಯ ಬೆಳಗ್ಗೆ ಮಠದ ಸಿಬಂದಿ ವಿದ್ವಾಂಸರು ಪಂಚಾಮೃತ ಅಭಿಷೇಕ, ಕಲಶ ಪೂಜೆಯ ಹೊತ್ತಿಗೆ ನಡೆಸುತ್ತಾರೆ.

ಭಕ್ತರ ದೇವರ ದರ್ಶನದ ವ್ಯವಸ್ಥೆ ಪುನಾರಚನೆ ಮಾಡಿದ ಬಳಿಕ ಕೃಷ್ಣಮಠದ ಎದುರಿನ ಚಂದ್ರಶಾಲೆಯ ಮಹಡಿಯಲ್ಲಿ ಸ್ಥಳಾವಕಾಶ ಲಭ್ಯವಾಗಿದ್ದು, ಅಲ್ಲಿ ಅಕ್ಷರ ಲಕ್ಷ ಜಪ, ವೇದ ಪಾರಾಯಣಗಳನ್ನು ನಡೆಸಲಾಗುತ್ತಿದೆ.

ಸ್ವಾಮೀಜಿಯವರ ಇಚ್ಛೆ
ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಂತ್ರ ಜಪಾನುಷ್ಠಾನ ನಡೆಯಬೇಕೆಂಬುದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಅಪೇಕ್ಷೆ. ಬೇರೆ ಬೇರೆ ಊರಿನಲ್ಲಿ ವೇದಾಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ವಿದ್ವಾಂಸರು ಇದ್ದಾರೆ. ಇವರಿಗೆ ಬೇರೆ ಆದಾಯಗಳಿಲ್ಲದಿದ್ದರೂ ವೇದ ಪಾಠವನ್ನು ಸಂರಕ್ಷಣೆ ಮಾಡಿ ಕೊಂಡು ಬಂದಿರುವುದರಿಂದ ವಿಶೇಷ ವಾಗಿ ಇವರನ್ನು ಕರೆಸಿ ಪಾರಾಯಣ ಮಾಡಿಸ ಬೇಕೆಂಬುದು ಸ್ವಾಮೀಜಿಯವರ ಇಚ್ಛೆ.
– ಭಾರತೀಶ ಬಲ್ಲಾಳ್‌, ವೇದ ವಿದ್ವಾಂಸರು, ಜಪ, ಪಾರಾಯಣದ ಉಸ್ತುವಾರಿ, ಶ್ರೀಕೃಷ್ಣಮಠ, ಉಡುಪಿ

ಟಾಪ್ ನ್ಯೂಸ್

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.