ಸಮಷ್ಟಿ ಹಿತವೇ ವಿಶ್ವ ಮಾನವ ಸಂದೇಶ: ಹೆಗ್ಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಹೋರಾತ್ರಿ ಜಾಗರಣೆ; ಭಕ್ತಸಾಗರದೊಳು ಝೇಂಕರಿಸಿದ ಶಿವನಾಮ ಸ್ಮರಣೆ

Team Udayavani, Mar 2, 2022, 6:30 AM IST

ಸಮಷ್ಟಿ ಹಿತವೇ ವಿಶ್ವ ಮಾನವ ಸಂದೇಶ: ಹೆಗ್ಗಡೆ

ಬೆಳ್ತಂಗಡಿ: ನಾವಿಂದು ವೈಯಕ್ತಿಕ ಶಾಂತಿಗಾಗಿ ಮಾತ್ರವಲ್ಲ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡುವ ಸಂದರ್ಭ ಬಂದಿದೆ. ದೂರದ ರಷ್ಯಾನೆರೆ ರಾಷ್ಟ್ರ ಉಕ್ರೇನ್‌ ವಿರುದ್ಧ ಯುದ್ಧಸಾರಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಜೀವಹಾನಿ, ನಷ್ಟ ಅನುಭವಿಸಿದರೂ ನಾವು ಕಳಕಳಿ ತೋರುವ ಮೂಲಕ ಅವರ ಒಳಿತಿಗಾಗಿ ಪ್ರಾರ್ಥಿಸಿದಾಗ ನಾವು ವಿಶ್ವ ಮಾನವರಾಗುತ್ತೇವೆ ಎಂದು ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಮಂಗಳವಾರ ಶಿವಪಂಚಾಕ್ಷರಿ ಪಠಣದೊಂದಿಗೆ ಅಹೋರಾತ್ರಿ ಜಾಗರಣೆಯನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.

ಮಾಣಿಲ ಶ್ರೀಧಾಮದ ಮೋಹನ ದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಪರಿವರ್ತನೆ ಮತ್ತು ಪರಿಮಾರ್ಜನೆ ಕೊಟ್ಟ ಕ್ಷೇತ್ರ ಧರ್ಮಸ್ಥಳ. ಮಂಜುನಾಥನ ಸಾನ್ನಿಧ್ಯಕ್ಕೆ ಎಲ್ಲ ಶ್ರೇಷ್ಠರು ಬಂದು ಹೆಗ್ಗಡೆಯವರಲ್ಲಿ ತೋಡಿಕೊಳ್ಳುವ ವಿಜ್ಞಾಪನೆಗಳಿಗೆ ಅವರು ದೂರದೃಷ್ಟಿತ್ವದಿಂದ ನೀಡುವ ಬಾಂಧವ್ಯದ ಪ್ರೇಮ ಸಂದೇಶ ಮಂಜುನಾಥ ಅವರಿಗೆ ನೀಡಿದ ದಿವ್ಯ ಪ್ರಸಾದ. ಶಿವಪಂಚಾಕ್ಷರಿ ಜಪದಿಂದ ರಾಷ್ಟ್ರ ಹಾಗೂ ಸಮಸ್ತ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಹರಸಿದರು.

ಪಾದಯಾತ್ರಿಗಳಾದ ಹನುಮಂತಪ್ಪ ಗುರೂಜಿ, ಮರಿಯಪ್ಪ ಗೌಡ, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಶ್ರೀನಿವಾಸ್‌ ರಾವ್‌ ಸ್ವಾಗತಿಸಿದರು. ಶಿವಕುಮಾರ್‌ ಕಾರ್ಯಕ್ರಮ ನಿರ್ವ ಹಿಸಿದರು.

ಮುಂದಿನ ವರ್ಷ ಪಾದಯಾತ್ರೆ ಸಂದರ್ಭ ಭಗವಂತನ ನಾಮ ಸ್ಮರಣೆ ಜತೆಗೆ ಸ್ವತ್ಛತೆಗೆ ಆದ್ಯತೆ ನೀಡಬೇಕು. ಪರಿಸರ ಮಾಲಿನ್ಯವಾಗದಂತೆ ಭಕ್ತಿ ಶ್ರದ್ಧೆಯಿಂದಿರಿ. ಸಮಸ್ಯೆಗಳ ಪರಿಹಾರಕ್ಕಾಗಿ ಮಾತ್ರ ಭಗವಂತನ ನಾಮ ಸ್ಮರಣೆಯಲ್ಲ, ನಮ್ಮತನವನ್ನು ಉಳಿಸಿಕೊಂಡು ಇತರರಿಗೆ ಹಿಂಸೆಯಾಗದಂತೆ ಬಾಳಿ ಬದುಕಬೇಕು. ಕೇವಲ ಭಗವಂತನ ದರ್ಶನ ಮಾತ್ರವಲ್ಲ ನಿಮ್ಮ ನೀವು ದರ್ಶನ ಮಾಡಿ ಎಂದು ಪಾದಯಾತ್ರಿಗಳನ್ನು ಡಾ| ಹೆಗ್ಗಡೆ ಹರಸಿದರು.

ಶಿವರಾತ್ರಿಯ ಮಹತ್ವ
ಶಿವರಾತ್ರಿಯ ಮಹತ್ವವೇ ನಾವೆಲ್ಲ ಜಾಗೃತರಾಗಿರಬೇಕೆಂಬುದು. ನಮ್ಮನ್ನು ನಾವು ಶುದ್ಧೀಕರಿಸುವುದಕ್ಕಾಗಿ ಕ್ಷೇತ್ರ ಯಾತ್ರೆ, ಪಾದಯಾತ್ರೆ ಮಾಡುತ್ತೇವೆ. ಎಲ್ಲವನ್ನು ಹಿತಮಿತಗೊಳಿಸಿ ಜಾಗೃತಾವಸ್ಥೆಯಲ್ಲಿರಿಸು ವುದೇ ಜಾಗರಣೆ. ಯಾವ ಧರ್ಮ ಶ್ರೇಷ್ಠ ಅನ್ನುವುದನ್ನು ವ್ಯಾಖ್ಯಾನಿಸುವುದು ಕಷ್ಟ. ತಿಳುವಳಿಕೆಯಿಂದ ಆಚರಿಸುವುದೇ ಧರ್ಮ. ಧರ್ಮ ಆಚರಣೆ ಮಾಡಬೇಕಾದರೆ ಶಿಸ್ತುಬೇಕು, ಶಿಸ್ತು ಇರಲು ಆಚಾರ ವಿಚಾ ರದ ಜತೆ ಸಚ್ಚಾರಿತ್ರ್ಯದಿಂದ ನಿಯಮ ಪಾಲನೆ ಮಾಡಬೇಕು ಎಂದು ಡಾ| ಹೆಗ್ಗಡೆ ಹೇಳಿದರು.

ಶಿವರಾತ್ರಿ ವಿಶೇಷ
– ಭಕ್ತರಿಂದ ದೇವರ ಪ್ರಾರ್ಥನೆ, ಧ್ಯಾನ, ಭಜನೆಯೊಂದಿಗೆ ಜಾಗರಣೆ
– ಮಂಜುನಾಥನ ಸನ್ನಿಧಿಗೆ ಹೂ, ವಿದ್ಯುತ್‌ ಅಲಂಕಾರ
– ಸುಮಾರು 2 ಲಕ್ಷಕ್ಕೂ ಮಿಕ್ಕಿ ಭಕ್ತರ ಆಗಮನ
– ನಾಡಿನ ವಿವಿಧ ಕಲಾ ತಂಡಗಳಿಂದ ಕಲಾ ಸೇವೆ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.