ಹೊರ ದೇಶದಲ್ಲಿವೆ ಹಲವು ಶಕ್ತಿ ಪೀಠ

ಬಾಂಗ್ಲಾದೇಶದಲ್ಲಿರುವ ಸುಗಂಧ ಶಕ್ತಿ ಪೀಠದಲ್ಲಿ ದೇವಿಯ ಮೂಗು ಬಿದ್ದ ಸ್ಥಳವಿದೆ.

Team Udayavani, Oct 15, 2020, 3:38 PM IST

ಹೊರ ದೇಶದಲ್ಲಿವೆ ಹಲವು ಶಕ್ತಿ ಪೀಠ

ಪುರಾಣಗಳಲ್ಲಿ ಉಲ್ಲೇಖಗೊಂಡಿರುವಂತೆ ವಿಷ್ಣುವಿನ ಸುದರ್ಶನ ಚಕ್ರದಿಂದ ಛಿದ್ರಗೊಂಡ ಸತಿಯ ದೇಹ  ಭಾಗಗಳು ಬಿದ್ದ 51 ಜಾಗಗಳಲ್ಲಿ ಶಕ್ತಿ ಪೀಠಗಳಾಗಿದ್ದು,
ಅವುಗಳಲ್ಲಿ 18 ಶಕ್ತಿ ಪೀಠಗಳು ಹೊರ ದೇಶಗಳಲ್ಲಿವೆ. ಪಾಕಿಸ್ಥಾನದ ಬಲುಚಿಸ್ಥಾನದಲ್ಲಿರುವ ಹಿಂಗ್ಲಾಜ್‌ ಶಕ್ತಿ ಪೀಠದಲ್ಲಿ ಸತಿಯ ತಲೆ ಭಾಗ ಬಿದ್ದಿದ್ದು, ಇಲ್ಲಿ ಕಲ್ಲಿಗೆ
ಪೂಜೆ ಸಲ್ಲುತ್ತದೆ, ಕರಾಚಿ ಸಮೀಪ ಕಣ್ಣುಗಳು ಬಿದ್ದ ಜಾಗ ಶಿವಹರ ಕರಾಯದಲ್ಲಿ ಮಹಿಷ ಮರ್ದಿನಿಗೆ ಪೂಜೆ ಸಲ್ಲುತ್ತದೆ.

ಬಾಂಗ್ಲಾದೇಶದಲ್ಲಿರುವ ಸುಗಂಧ ಶಕ್ತಿ ಪೀಠದಲ್ಲಿ ದೇವಿಯ ಮೂಗು ಬಿದ್ದ ಸ್ಥಳವಿದೆ. ಇಲ್ಲಿ ತ್ರಯಂಬಕ ರೂಪದಲ್ಲಿರುವ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ಮೊಣಕಾಲು ಬಿದ್ದ ಸ್ಥಳ ನೇಪಾಳದ ಗುಹೇಶ್ವರಿ ಶಕ್ತಿ ಪೀಠದಲ್ಲಿ ಮಹಾಶಿರ,ಕಪಾಲಿ ರೂಪದಲ್ಲಿ ದೇವಿಗೆ ಆರಾಧನೆ ನಡೆಯುತ್ತೆ.

ಟಿಬೆಟ್‌ನಲ್ಲಿರುವ ದಾಕ್ಷಾಯಿಣಿ ಶಕ್ತಿ ಪೀಠದಲ್ಲಿ ದೇವಿಯ ಬಲಗೈ ಬಿದ್ದಿರುವ ಕುರುಹು ಇದೆ. ನೇಪಾಲದ ಮುಕ್ತಿ ನಾ ಥದಲ್ಲಿ ಗಂಡಕಿ ಚಂಡಿ ಶಕ್ತಿ ಪೀಠದಲ್ಲಿ ದೇವಿಯ ಕೆನ್ನೆಯ ಭಾಗ ಬಿದ್ದಿದೆ.

ಬಾಂಗ್ಲಾದೇಶದಲ್ಲಿರುವ ಭವಾನಿ ಶಕ್ತಿ ಪೀಠವು ಸೀತಕುಂಡ ಚಂದ್ರನಾಥದಲ್ಲಿ ಸತಿ ದೇವಿಯ ತೋಳು ಬಿದ್ದಿದ್ದು, ಭವಾನಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಎಡ ತೊಡೆ ಭಾಗ ಬಿದ್ದಿ ರುವ ಬಾಂಗ್ಲಾದೇಶದಲ್ಲಿ ಜಯಂತಿ ಶಕ್ತಿ ಪೀಠವಾಗಿದೆ, ಚಿತ್ತ ಗಾಂಗ್‌ ನಲ್ಲಿರುವ ಕುಮಾರಿ ಕುಂಡದಲ್ಲಿ ದೇವಿಯ ಬೆನ್ನು ಮೂಳೆ ಬಿದ್ದಿದ್ದು, ಶ್ರಾವಣಿ ಮತ್ತಿ ನಿಮಿಷ ದೇವಿಗೆ ಪೂಜೆ ಸಲ್ಲಿಸಲ ಗುತ್ತದೆ.

ಕುತ್ತಿಗೆ ಭಾಗ ಬಿದ್ದಿರುವ ಬಾಂಗ್ಲಾದೇಶದ ಮಹಾ ಲಕ್ಷ್ಮಿ ಶಕ್ತಿ ಪೀಠ  ಜೌನ್ಪುರ್‌ ಗ್ರಾಮದ ಶ್ರೀಶೈಲ್‌ನಲ್ಲಿದೆ. ಬಾಗುರ ಜಿಲ್ಲೆಯ ಭವಾನಿಪುರದಲ್ಲಿ ದೇವಿಯ ಕಾಲಿನ ಕಡಗ ಬಿದ್ದಿದ್ದು, ಅಪರ್ಣಾ ದೇವಿಯನ್ನು ಪೂಜಿಸಲಾಗುತ್ತದೆ. ಸತಿ ದೇವಿಯ ಪಾದ ಮತ್ತು ಕೈಗಳು ಬಿದ್ದ ಜಾಗ ಬಾಂಗ್ಲಾ ದೇಶದ ಖುಲಾ ಜಿಲ್ಲೆಯ ಈಶ್ವರಿಪುರ ಗ್ರಾಮದಲ್ಲಿದೆ. ಇಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲುತ್ತದೆ.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.