ಅತಂತ್ರ ಆರ್ಥಿಕತೆಯ ಕರಿಛಾಯೆ
31ರೊಳಗೆ ಹಣಕಾಸು ಮಸೂದೆ ಅಂಗೀಕಾರದ ಅನಿವಾರ್ಯತೆ
Team Udayavani, Jul 25, 2019, 5:00 AM IST
ಬೆಂಗಳೂರು: ರಾಜ್ಯ ರಾಜಕೀಯ ಅತಂತ್ರವನ್ನು ಮಾತ್ರ ಎದುರಿಸುತ್ತಿಲ್ಲ; ಹಣಕಾಸು ಮಸೂದೆ ಅಂಗೀಕಾರವಾಗದೆ ಇದ್ದರೆ ಆರ್ಥಿಕ ಅತಂತ್ರವನ್ನೂ ಎದುರಿಸಬೇಕಾದೀತು!
ಜು.31ರೊಳಗೆ ಹೊಸ ಸರಕಾರ ರಚನೆಯಾಗಿ ಹಣಕಾಸು ಮಸೂದೆ ಅಂಗೀಕಾರವಾಗದಿದ್ದರೆ ಸರಕಾರಿ ನೌಕರರ ಸಂಬಳ, ಸಹಿತ ಸರಕಾರದ ಎಲ್ಲ ಹಣಕಾಸು ವ್ಯವಹಾರಗಳೂ ಸ್ಥಗಿತಗೊಳ್ಳಲಿವೆ.
ಮುಖ್ಯಮಂತ್ರಿ 2019-20ನೇ ಸಾಲಿಗೆ 2.35 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ವರ್ಷದ ಮೊದಲ 3 ತಿಂಗಳ ಬಜೆಟ್ ಅನುಮೋದನೆಗೊಂಡು ಜೂನ್ ಅಂತ್ಯದವರೆಗೂ ಸರಕಾರ ಆರ್ಥಿಕ ಚಟುವಟಿಕೆ ನಡೆಸಲು ವಿಧಾನಸಭೆ ಅನುಮೋದನೆ ನೀಡಿತ್ತು. ಮುಂದಿನ ಹಣಕಾಸು ಚಟುವಟಿಕೆಗೆ ಜು.31ರೊಳಗೆ ಅನುಮೋದನೆ ಪಡೆಯುವುದು ಅಗತ್ಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ