ರಾಮನ್‌ ಮಾಡಿದ ಪರೀಕ್ಷೆ


Team Udayavani, Jun 30, 2020, 4:40 AM IST

cv-raman

ಪ್ರೊ.ಸಿ.ವಿ. ರಾಮನ್‌ ಅವರು, ನಿವೃತ್ತಿಯ ನಂತರ ಬೆಂಗಳೂರಲ್ಲಿ ಒಂದು ಸಂಶೋಧನಾ ಕೇಂದ್ರ ತೆರೆದರು. ಅದಕ್ಕೆ ಮೂವರು ವಿಜ್ಞಾನಿಗಳ ಅಗತ್ಯವಿತ್ತು. ಹಾಗಾಗಿ, ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರು. ಸುಮಾರು ಜನ ಅರ್ಜಿ  ಹಾಕಿದರು. ಅದರಲ್ಲಿ ಒಬ್ಬ ವ್ಯಕ್ತಿ, ನನಗೆ ಇಂಥ ಕೆಲಸ ಸಿಗೋಲ್ಲ. ಆದರೆ, ಸಂದರ್ಶನದ ನೆಪದಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಬಹುದಲ್ಲ? ಅನ್ನೋ ಆಸೆಯಲ್ಲಿ ಅರ್ಜಿ ಹಾಕಿದ್ದರು. ಸಂದರ್ಶನಕ್ಕೆ ಕರೆ ಬಂತು.

ಆದರೆ,  ಇವರು ಆಯ್ಕೆ ಆಗಲಿಲ್ಲ. ಸಂದರ್ಶನ ಮುಗಿಸಿ ರಾಮನ್‌ ನಡೆದು ಹೋಗುತ್ತಿದ್ದರು. ದೂರದಲ್ಲಿ ಈ ವ್ಯಕ್ತಿ ಅವರಿಗಾಗಿ ಕಾಯುತ್ತಿದ್ದರು. ಇದನ್ನು ಗಮನಿಸಿದ ರಾಮನ್‌- “ನೀವು ಸಂದರ್ಶನದಲ್ಲಿ ಉತ್ತೀರ್ಣರಾಗಿಲ್ವಲ್ಲ?’ ಅಂದರು.  “ಹೌದು ಸರ್‌.  ಆದರೆ, ನನಗೆ 7 ರೂ.ಗಳನ್ನು ಹೆಚ್ಚುವರಿಯಾಗಿ ಅಲೋಯನ್ಸ್‌ ಕೊಟ್ಟಿದ್ದೀರಿ. ಆ ಹಣವನ್ನು ಹಿಂದಿರುಗಿಸೋಣ ಅಂತ ನೋಡಿದೆ. ಆದರೆ ಲೆಕ್ಕಪತ್ರ ವಿಭಾಗದವರು ಯಾರೂ ಇಲ್ಲ’ ಅಂದರು.

“ಹೌದಾ… ಅದು ನಿಮಗೆ, ಖರ್ಚು ಮಾಡಿಕೊಳ್ಳಿ  ಪರವಾಗಿಲ್ಲ’ ಅಂದರು ರಾಮನ್‌. “ಇಲ್ಲ, ಇಲ್ಲ. ನನ್ನದಲ್ಲದ ಹಣವನ್ನು ನಾನು ಬಳಕೆ ಮಾಡೋಲ್ಲ’ ಅಂದುಬಿಟ್ಟರು ಈ ವ್ಯಕ್ತಿ. ಕೊನೆಗೆ, ರಾಮನ್‌- “ಒಂದು ಕೆಲಸ ಮಾಡಿ, ನಾಳೆ ಬೆಳಗ್ಗೆ 10.30ಕ್ಕೆ ಬನ್ನಿ’ ಅಂತ ಹೇಳಿದರು. ಆ ವ್ಯಕ್ತಿಗೆ ಮತ್ತೆ  ರಾಮನ್‌ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತಲ್ಲ ಅನ್ನೋ ಖುಷಿ. ಮಾರನೇ ದಿನ ಆ ವ್ಯಕ್ತಿ ಬಂದು ರಾಮನ್‌ ಅವರ ಮುಂದೆ ನಿಂತರು. ರಾಮನ್‌ ಒಂದು ಪತ್ರ ಕೊಟ್ಟರು. ತೆರೆದು ನೋಡಿದರೆ ಅಪಾಯಿಂಟ್‌ಮೆಂಟ್‌ ಆರ್ಡರ್‌!   “ಸಾರ್‌, ಇದೇನು? ನಾನು ನಿಮ್ಮ ಸಂದರ್ಶನದಲ್ಲಿ ಉತ್ತೀರ್ಣನಾಗಿಲ್ಲ’- ಅಂದರು ಈ ವ್ಯಕ್ತಿ.

“ಹೌದು, ನೀವು ಆ ಸಂದರ್ಶನದಲ್ಲಿ ಫೇಲಾಗಿದ್ದೀರಿ, ಆದರೆ, ಈ ನಿಯತ್ತಿನ ಸಂದರ್ಶನದಲ್ಲಿ ರ್‍ಯಾಂಕ್‌ ಬಂದಿದ್ದೀರಿ. ಹೀಗಾಗಿ, ನಿಮಗಾಗಿಯೇ  ಒಂದು ಹುದ್ದೆ ಸೃಷ್ಟಿ ಮಾಡುತ್ತಿದ್ದೇನೆ’ ಅಂದರು ರಾಮನ್‌. ಆ ವ್ಯಕ್ತಿಗೆ ತಡೆಯಲಾರದ ಖುಷಿಯಾಯಿತು. ಆ 7 ರೂ. ಅವರ ಬದುಕನ್ನೇ ಬದಲಿಸಿತು. ಆ ವ್ಯಕ್ತಿ ಯಾರು ಗೊತ್ತಾ? ಪ್ರೊ. ಸುಬ್ರಮಣ್ಯನ್‌ ಚಂದ್ರಶೇಖರ. ಮುಂದೆ ಇವರಿಗೂ  ನೊಬೆಲ್‌ ಪ್ರಶಸ್ತಿ ಬಂತು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.