ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ?


Team Udayavani, Sep 26, 2019, 4:20 PM IST

tr

ಮಣಿಪಾಲ: ಸರಕಾರಗಳು ಬದಲಾದಂತೆ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಸುಗಮ ಆಡಳಿತಕ್ಕೆ ಪೂರಕವೇ ? ಎಂಬ ಪ್ರಶ್ನೆಯನ್ನು ‘ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಇಲ್ಲಿವೆ.

ಎ ಆರ್ ಶಿವು ಶಿವು: ಜನಪರ ಮತ್ತು ದಕ್ಷ ಅಧಿಕಾರಿಗಳನ್ನು ಕೆಲಸವಿಲ್ಲದೇ ಕೂರಿಸುವುದು ಮತ್ತು ಅಂತಹ ಜಾಗಕ್ಕೆ ವರ್ಗಾಯಿಸುವುದರಿಂದ ಯಾರಿಗೂ ಪ್ರಯೋಜನವಿಲ್ಲ.

ರಮೇಶ್ ಬಿ ವಿ: ಆ ದಕ್ಷ ಅಧಿಕಾರಿಗಳು ಪಕ್ಷಾತೀತವಾಗಿ ಕೆಲಸ ಮಾಡಿದರೆ ಈ ವರ್ಗಾವಣೆ ಪರಿಸ್ಥಿತಿ ಬರೋದೇ ಇಲ್ಲ. ಆದರೆ ದುರದೃಷ್ಟವಶಾತ್ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳು ಯಾವುದಾದರೂ ಒಂದು ಪಕ್ಷಕ್ಕೆ ವಿಧೇಯರಾಗಿರುತ್ತಾರೆ. ಹಾಗಾಗಿ ಆಡಳಿತದಲ್ಲಿರುವ ಪಕ್ಷದವರು ತಮಗೆ ವಿಧೇಯರಾಗಿರುವವರನ್ನೇ ಮುಖ್ಯ ಸ್ಥಾನಗಳಲ್ಲಿ ಇರಿಸುತ್ತಾರೆ.

ಸೈಮನ್ ಫೆರ್ನಾಂಡಿಸ್ ; ಯಾರಿಗೆ ಸುಗಮ. ಪ್ರಜೆಗಳಿಗೋ.. ಪ್ರಭುಗಳಿಗೋ ? ತಿಳಿಯದು

ಗಂಗಾಧರ್ ಉಡುಪ ; ದಕ್ಷ ಅಧಿಕಾರಿಗಳನ್ನು ಈ ರಾಜಕಾರಣಿಗಳು ಬಿಡಬೇಕಲ್ಲ, ಕೆಲಸ ಒಳ್ಳೇದು ಮಾಡಿದ್ತೆ, ವಿರೋಧ ಪಕ್ಷದವರು ಬಿಡಲ್ಲ, ಅವರು ಆಡಳಿತ ಪಕ್ಷದವರ ಪರ ಇದ್ದಾರೆ ಅಂತಾರೆ, ಇಲ್ಲಾಂದ್ರೆ ಅವರು ನಾವು ಹೇಳುವ ಹಾಗೆ ಕೇಳಲಿಲ್ಲ ಅಂತ ವಿರೋಧ ಮಾಡುತ್ತಾರೆ

ಪೂರ್ಣಪ್ರಜ್ಞ ಪಿ ಎಸ್ ; ಇದು ನಿಜಕ್ಕೂ ಖೇದಕರ ಸಂಗತಿ, ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಮತ್ತು ಅವರ ವರ್ಗಾವಣೆ ಮೇಲಿನ ಹಿಡಿತ ಯಾವುದೇ ಶಾಸಕ ಅಥವ ಯಾವುದೇ ಪಕ್ಷಕ್ಕೆ ನೀಡಬಾರದು, ಸರ್ವಪಕ್ಷ ದ ಸದಸ್ಯರನ್ನು ಒಳಗೊಂಡ ಒಂದು ವಿಭಾಗದಿಂದ ಈ ಕಾರ್ಯ ನಿರ್ವಹಿಸುವ ಹೊಣೆ ಇರಬೇಕು. ಪಕ್ಷಗಳು ಅಧಿಕಾರದ ಲಾಲಸೆಗಾಗಿ ಇಂತಹ ಪದೇಪದೇ ವರ್ಗಾವಣೆ ಮಾಡಿದರೆ, ಆಡಳಿತಾತ್ಮಕ ವಿಷಯಕ್ಕೂ ಹಾಗೂ ವರ್ಗಾವಣೆಗೆ ಒಳಪಡುವ ದಕ್ಷ ಅಧಿಕಾರಿಗಳ ಮಾನಸಿಕ, ಕೌಟುಂಬಿಕ, ಮುಖ್ಯವಾಗಿ ನೌಕರರ ಮಕ್ಕಳ ಶಿಕ್ಷಣಕ್ಕೆ ಪದೇ- ಪದೇ ಶಾಲೆ ಬದಲಾವಣೆ ಯಂತಹ ತೊಂದರೆ ಉಂಟಾಗುತ್ತದೆ.

ಗಂಗಾಧರ್ ಎಂ ಎಸ್ ಕೆ: ಯಾವ ಅಧಿಕಾರಿಗಳು ಪ್ರಾಮಾಣಿಕರು? ಪ್ರಾಮಾಣಿಕರು ಒಂದೋ ಕೊಲೆಯಾದರು ಇಲ್ಲಾಂದ್ರೆ ಸ್ವಯಂ ನಿವೃತ್ತಿ ಪಡೆದರು. ಇಲ್ಲದಿದ್ರೆ ಕೆಲಸವಿಲ್ಲದೇ ಡಿಪಾರ್ಟ್ಮೆಂಟ್ ಗೆ ವರ್ಗಾವಣೆ ಆಗುತ್ತಾರೆ. ಲೆಕ್ಕದ ಕೆಲವರು ಇದ್ದಾರೆ. ಉಳಿದವರು ಮತ್ತೊಬ್ಬರಿಗೆ ಬಕೆಟ್ ಹಿಡಿಯುವವವರೇ

ವಿನಯ್ ಸಿ ಜಿ: ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರೋದು ಭ್ರಷ್ಟ ಅಧಿಕಾರಿಗಳನ್ನು ರಾಜಕಾರಿಣಿಗಳ ಅವಶ್ಯಕತೆಗೆ ಅನುಸಾರ ಕೆಲಸ ಮಾಡುವವರನ್ನು ರಾಜಕಾರಿಣಿಗಳಿಗೆ ಬೇಕಾದ ಹಾಗೆ ಉಪಯೋಗಿಸೋದಿಕ್ಕೆ ಬ್ರಷ್ಟರನ್ನ ಆ ಜಾಗಕ್ಕೆ ಕೂರಿಸೋದಿಕ್ಕೆ, ಪ್ರಾಮಾಣಿಕ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಇದ್ದಾರೆ ಹೊರತು ಎಲ್ಲರೂ ಪ್ರಾಮಾಣಿಕರಲ್ಲ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.