ವಿಜಯಪುರ ತಾಲೂಕಿನಾದ್ಯಂತ ಮಳೆಯ ಆರ್ಭಟ : ಜನ ಜೀವನ ಅಸ್ತವ್ಯಸ್ತ
Team Udayavani, May 12, 2022, 9:39 PM IST
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಗ್ರಾಮದಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಇನ್ನು ಮಳೆಯಿಂದಾಗಿ ವಾಹನ ಹಾಗೂ ಬೈಕ್ ಸವಾರರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ಬಿಟ್ಟು ಬಿಡದೇ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಮಳೆರಾಯನ ಹೊಡೆತಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ, ಮಳೆ ಆದ ಕಾರಣ. ರಸ್ತೆಯಲ್ಲಿ ವಿಷ ಜಂತುಗಳ ಓಡಾಟ ಕಂಡು ಬಂತು.
ಇದನ್ನೂ ಓದಿ : ರೈತರ ಅಭಿವೃದ್ಧಿಗೆ ಕೆಎಂಎಫ್ ನಿಂದ ಹಲವು ಯೋಜನೆಗಳು ಜಾರಿ : ಬಾಲಚಂದ್ರ ಜಾರಕಿಹೊಳಿ