ವೀಡ್‌ ಕಟ್ಟರ್‌: ಮಣ್ಣು ಹೊನ್ನು ಮೆಶಿನ್ನು


Team Udayavani, Jun 1, 2020, 4:31 AM IST

weed-cutter

ಎಲ್ಲೆಂದರಲ್ಲಿ ಬೆಳೆದುಬಿಡುವ ಕಳೆಯನ್ನು ಕೀಳುವುದೆಂದರೆ ತ್ರಾಸದಾಯಕ ಕೆಲಸ. ಕಳೆ ಕೀಳಲು ಮಾರುಕಟ್ಟೆಯಲ್ಲಿ ಹಲವಾರು ಮಾನವಚಾಲಿತ ಸಲಕರಣೆಗಳು ಮತ್ತು ಸ್ವಯಂಚಾಲಿತ ಯಂತ್ರಗಳೂ ಸಿಗುತ್ತವೆ. ಅವನ್ನು ವೀಡ್‌  ಅಥವಾ ಬುಶ್‌ ಕಟ್ಟರ್‌ ಎನ್ನಲಾಗುತ್ತದೆ. ಇವುಪೆಟ್ರೋಲ್‌ ಇಂಧನ  ಆಧರಿಸಿ ಕಾರ್ಯಾಚರಿಸುತ್ತವೆ.

ಕೋಲಿನಂತೆ ಉದ್ದವಾಗಿರುವ ಈ ಸಾಧನದಲ್ಲಿ, ಸೈಕಲ್‌ ಹ್ಯಾಂಡಲ್‌ ಮಾದರಿಯ ಹ್ಯಾಂಡಲ್‌ ಇರುತ್ತದೆ. ಅದಕ್ಕೂ ಮೇಲೆ, ಯಂತ್ರದ ಬಹುಮುಖ್ಯಭಾಗವಾದ ಮೋಟಾರ್‌ ಅನ್ನು ಅಳವಡಿಸಿರುತ್ತಾರೆ. ಮೋಟಾರ್‌ ಅನ್ನು ಚಾಲೂ ಮಾಡಲು ಸಾಮಾನ್ಯವಾಗಿ ಪುಲ್ಲೀಯನ್ನು ನೀಡಿರುತ್ತಾರೆ. ಅದನ್ನು ಎಳೆಯುವ ಮೂಲಕ, ಕಟ್ಟರ್‌ ಅನ್ನು ಆನ್‌ ಮಾಡಬಹುದು. ಕೋಲಿನ  ಭಾಗದ ಇನ್ನೊಂದು ತುದಿಯಲ್ಲಿ, ಕಟ್‌ ಮಾಡುವ ಸಾಧನವಿರುತ್ತದೆ.

ಇದರಲ್ಲೊಂದು ನೈಲಾನ್‌ ದಾರ ಇರುತ್ತದೆ. ಬ್ಲೇಡಿನಂತೆ ಕೆಲಸ ಮಾಡುವ ಇದನ್ನು, ತಿರುಗುವ ಚಕ್ರಕ್ಕೆ ಫಿಕ್ಸ್ ಮಾಡಿರುತ್ತಾರೆ. ಚಕ್ರ, ನಿಮಿಷಕ್ಕೆ 10,000 ಆರ್‌ಪಿಎಂ  ವೇಗದಲ್ಲಿ ತಿರುಗುತ್ತದೆ. ತನ್ನ ದಾರಿಗೆ ಎದುರಾಗುವ ಹುಲ್ಲು, ಗಿಡಗಂಟಿ, ಮುಳ್ಳು, ಚಿಕ್ಕ  ಮರಗಳನ್ನೂ ಕತ್ತರಿಸಿ ಹಾಕುವ ಸಾಮರ್ಥ್ಯ ಇದಕ್ಕಿರುತ್ತದೆ. 8- 9 ಕೆ.ಜಿ. ತೂಕವಿರುವ ಈ ಸಾಧನವನ್ನು, ಬೆಲ್ಟ್ ಸಹಾಯದಿಂದ ಹೆಗಲಿಗೆ ನೇತು  ಹಾಕಿಕೊಂಡು ಕಾರ್ಯನಿರ್ವಹಿಸಬಹುದು.

ವಿಡಿಯೊ: tinyurl.com/yabkaydv

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.