ಸ್ಪೀಕಿಂಗ್‌ ಸ್ತ್ರೀ : ಸಂತೋಷಕ್ಕೆ ಸಿಹಿ ಹಂಚುವುದೇಕೆ?


Team Udayavani, May 13, 2020, 6:38 AM IST

ಸ್ಪೀಕಿಂಗ್‌ ಸ್ತ್ರೀ : ಸಂತೋಷಕ್ಕೆ ಸಿಹಿ ಹಂಚುವುದೇಕೆ?

ಸಾಂದರ್ಭಿಕ ಚಿತ್ರ

ಪರೀಕ್ಷೆಯಲ್ಲಿ ಪಾಸ್‌ ಆದಾಗ, ಒಳ್ಳೆಯ ಕೆಲಸ ಸಿಕ್ಕಿದಾಗ, ಮಗು ಹುಟ್ಟಿದರೆ, ಶುಭ ಸನ್ನಿವೇಶಗಳು ಒದಗಿದಾಗ, ಸಂತೋಷದೊಡನೆ ಸಿಹಿ ಹಂಚುವ ಪದ್ಧತಿ ಸಾಮಾನ್ಯ. ಸಿಹಿ
ಎಂದ ಕೂಡಲೇ, ನಾಲಿಗೆಯಲ್ಲಿ ಮಧುರ ರಸ ಜಿನುಗುತ್ತದೆ. ಹಬ್ಬ ಹರಿದಿನಗಳಲ್ಲಂತೂ, ಸಿಹಿ ಇಲ್ಲದೆ ಮುಂದಿನ ಮಾತೇ ಇಲ್ಲ. ಸಂತೋಷಕ್ಕೂ- ಸಿಹಿಗೂ, ಈ ಬಲವಾದ ನಂಟು ಏಕೆ ?
ಯಾಕೆಂದರೆ, ಸೂಕ್ತ ಪ್ರಮಾಣದಲ್ಲಿ ಸಿಹಿ ಸೇವಿಸಿದರೆ, ಮನಸ್ಸಿನ ಪ್ರಸನ್ನತೆ ಹೆಚ್ಚುತ್ತದೆ. ಸಾತ್ವಿಕರು ಸಹಜವಾಗಿಯೇ ಮಧುರ ಪ್ರಿಯರು ಎನ್ನುವ ಮಾತಿದೆ. ಈ ಸಣ್ತೀಗುಣವು
ತೃಪ್ತಿ, ಲಾಘವ, ನೆಮ್ಮದಿಗಳನ್ನೂ ತರುತ್ತದೆ. ಆದ್ದರಿಂದಲೇ ಸಿಹಿ, ಸಂತೋಷಗಳು ಒಂದೇ ಗೂಡಿನ ಹಕ್ಕಿಗಳು. ದೇವರ ದರ್ಶನವು ನಮ್ಮೊಳಗೆ ಎಣೆಯಿಲ್ಲದ ಸಂತೋಷ
ಉಂಟುಮಾಡುತ್ತದೆ ಎಂಬುದು ಋಷಿಗಳ ಮಾತು. ಸಿಹಿಯು ನಮ್ಮಲ್ಲಿ ದೇವತಾ ಕೇಂದ್ರಗಳನ್ನು ತೆರೆಯಲೂ ಸಹಾಯ ಮಾಡುತ್ತದೆಂಬುದೂ ಅವರ ಅನುಭವ. ಭಗವಂತನ
ದರುಶನದಿಂದ ಉಂಟಾದ ಆನಂದದ ರಸಕ್ಕೆ, ಸಿಹಿಯ ಆಸ್ವಾದನೆಯು ಸಮೀಪವಾಗಿದೆ ಯೆಂದು ಅರಿತು ಸಕ್ಕರೆ, ಬೆಲ್ಲ, ಜೇನು ಮುಂತಾದ ಪದಾರ್ಥ ಗಳನ್ನು, ನಿತ್ಯ ಜೀವನದ ಆಹಾರ ದಲ್ಲಿ ಅಳವಡಿಸಿ ಕೊಟ್ಟಿದ್ದಾರೆ.

ಸಿಹಿ ಚಪ್ಪರಿಸುವುದರಿಂದ ಎಷ್ಟು ಆನಂದವಾಗುತ್ತದೆಯೋ, ಅದರ ಹತ್ತು ಪಟ್ಟು ಆನಂದ, ಭಗವಂತನ ಸ್ಮರಣೆ ಮತ್ತು ದರ್ಶನದಿಂದ ಉಂಟಾಗುತ್ತದೆ ಎಂಬುದು ಶ್ರೀರಂಗಮಹಾಗುರುಗಳ ಮಾತು. ಇದನ್ನು ನೆನಪಿಸಲು, ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಜೊತೆಗೆ, ಬೇರೆ ಬೇರೆ ಆಕಾರದ ಸಕ್ಕರೆಯ ಅಚ್ಚಿನ ಗೊಂಬೆಗಳನ್ನು ಹಂಚುವ ಪದ್ಧತಿ ಇದೆ. ಮಕ್ಕಳು ತಮಗೆ ಕುದುರೆ ಬೇಕು, ಆನೆ ಬೇಕು, ಹುಲಿ ಬೇಕು ಎಂದು ಹೇಳುವುದುಂಟು. ಆದರೆ, ಕಣ್ಣು ಮುಚ್ಚಿಕೊಂಡು, ಯಾವುದೇ ಗೊಂಬೆಯನ್ನು ಬಾಯಿಗೆ ಹಾಕಿದರೂ, ಸಿಹಿಯೇ ಅನುಭವವಾಗು ವುದು. ನಾಮ, ರೂಪಗಳು ಬೇರೆಯಾದರೂ, ಎಲ್ಲರ ಸ್ವರೂಪವೂ ಸಿಹಿಯಾದ ಪರಮಾತ್ಮನೇ ಎಂಬ ತಣ್ತೀವನ್ನು ಶ್ರೀರಂಗಮಹಾಗುರುಗಳು ಜ್ಞಾಪಿಸುತ್ತಿದ್ದರು. ಸಿಹಿ ಸೇವಿಸುವಾಗ, ನಿಜ ಸಿಹಿಯಾದ ಸರ್ವೇಶ್ವರನನ್ನು
ನೆನಪಿಸಿಕೊಳ್ಳೋಣ, ಅಲ್ಲವೇ?

ಆಶಾ ಸೋಮಯಾಜಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.