ಈ ಚುನಾವಣಾ ಫಲಿತಾಂಶ ಮುಂಬರುವ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ?
Team Udayavani, Oct 25, 2019, 4:09 PM IST
ಮಣಿಪಾಲ: ಮಹಾರಾಷ್ಟ್ರ –ಹರ್ಯಾಣ ಚುನಾವಣಾ ಫಲಿತಾಂಶ ಮುಂಬರುವ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿದೆ.
ದಯಾನಂದ ಕೊಯಿಲ: ರಾಜ್ಯ ಸರ್ಕಾರಗಳ ಮುಂದಿನ ಅವಧಿಯ ಆಡಳಿತ ಕಾರ್ಯ ವೈಖರಿ ಸಮಸ್ಯೆಗೆ ಸ್ಪಂದಿಸುವ ನಿಲುವು ಅವಲಂಬಿಸಿ ಜನತೆ ನಿರ್ಧಾರ ಬದಲಿಸಬಹುದು?
ರೋಹಿಂದ್ರನಾಥ್ ಕೋಡಿಕಲ್: ಹಾದು. ಮತದಾರರು ಸೂಚನೆ ಕೊಟ್ಟಿದ್ದಾರೆ. ಎಚ್ಛೆತ್ತು ಕೊಳ್ಳ ಬೇಕಾದು ಪಾರ್ಟಿಗಳ ಕೆಲಸ. ಉದಾಸೀನ ಮಾಡಿದಲ್ಲಿ ಅನುಭವಿಸಬೇಕಾಗಿ ಬರಬಹುದು.
ರಾಜಶೇಖರ್ ಮೈಲಸಂದ್ರ ಕೆಂಗೇರಿ: ಕಿವಿಗೆ ಕಾಶ್ಮೀರ(370) ಹೂ ಇಟ್ಟವನ ಮಾತಿಗಿಂತ ಹೊಟ್ಟೆಗೆ ಹಿಟ್ಟು(ಆರ್ಥಿಕತೆ ) ಮುಖ್ಯ ಎನ್ನುವುದನ್ನು ಮಹಾರಾಷ್ಟ್ರ , ಹರ್ಯಾಣ ಜನ ನಿರೂಪಿಸಿದ್ದು ಮಾಡಿದ್ದು ಸ್ವಾಗತಾರ್ಹ ವಿಚಾರ.
ಗಣೇಶ್ ಶೆಣೈ: ವಿಧಾನಸಭಾ ಚುನಾವಣೆಯಲ್ಲಿ ಸ್ಥಾನೀಯ ಅಂಶಗಳಿಗೆ ಪ್ರಾಮುಖ್ಯತೆ ಜಾಸ್ತಿ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ವಾತಾವರಣ ಇರುತ್ತದೆ. ಹಾಗಾಗಿ ಎರಡು ರಾಜ್ಯವನ್ನು ಹೋಲಿಕೆ ಮಾಡುವುದು ಕಷ್ಟ ಸಾಧ್ಯ.
ಸುಜಿತ್ ಕುಮಾರ್ ದೇವಾಡಿಗ: ಈ ಫಲಿತಾಂಶ ಇತರ ಚುನಾವಣೆಯ ಮೇಲೆ ಪರಿಣಾಮ ಬಿರುತ್ತೋ ಗೊತ್ತಿಲ್ಲ ಆದರೆ ಇವಿಎಂ ಹ್ಯಾಕ್ ಅನ್ನೋರ ಮೇಲೆ ತೀವ್ರ ಪರಿಣಾಮ ಬೀರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ