ಶಿರಸಿ: ಮಂಗ ಬೆದರಿಸುವ ವೇಳೆ ಅಚಾನಕ್ ಕಾರ್ಮಿಕನಿಗೆ ತಾಗಿದ ಗುಂಡು
Team Udayavani, Jan 7, 2022, 12:49 PM IST
Representative Image of Gun
ಶಿರಸಿ: ತೋಟದ ಮಾಲೀಕ ನಾಡ ಬಂದೂಕಿನಿಂದ ಮಂಗನಿಗೆ ಬೆದರಿಸುವ ವೇಳೆ ಅಚಾನಕ್ ಆಗಿ ಗುಂಡು ಮನೆಗೆ ಕೆಲಸಕ್ಕೆ ಬಂದ ಕಾರ್ಮಿಕನಿಗೆ ತಾಗಿ ಗಾಯಗೊಂಡ ಘಟನೆ ತಾಲೂಕಿನ ಬಕ್ಕಳದಲ್ಲಿ ಶುಕ್ರವಾರ ನಡೆದಿದೆ.
ದೇವರು ಪಿ.ಭಟ್ಟ ಬಕ್ಕಳ ಆರೋಪಿಯಾಗಿದ್ದು, ಕೇಶವ ಮರಾಠೆ ಔಡಾಳ (27) ಅವರ ಕೈ ಹಾಗೂ ತಲೆ ಭಾಗಕ್ಕೆ ಏಟಾಗಿದೆ. ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ