ನಾವು ನವೆಂಬರ್‌ ಕನ್ನಡಿಗರಲ್ಲ; ಕನ್ನಡದಲ್ಲೇ ದಾರಿ ತೋರಿಸುವ ವೇಝ್!


Team Udayavani, Oct 31, 2019, 12:59 PM IST

kannada-R

ಕನ್ನಡಿಗ ಸಾಗುತ್ತಿರುವ ಪ್ರತಿ ಹಾದಿಯಲ್ಲೂ ಇಂದು “ವೇಝ್’ ಅಪ್ಲಿಕೇಷನ್ನಿನ ಉಪಕಾರ ದೊಡ್ಡದು. ಯುರೋಪ್‌, ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೇಝ್ ಅನ್ನು ಭಾರತಕ್ಕೆ ಕನ್ನಡದ ಮೂಲಕ ಮೊದಲು ತಂದವರು ಸುಹ್ರುತಾ ಯಜಮಾನ್‌. ಸಾಮಾನ್ಯವಾಗಿ ನಾವು  ರಸ್ತೆಯಲ್ಲಿ ಸಾಗುವಾಗ ಮ್ಯಾಪ್‌ ಅಥವಾ ನೇವಿಗೇಶನ್‌ ಅನ್ನು ಅನುಸರಿಸುತ್ತೇವೆ.

ಭಾರತದಲ್ಲಿ ಇವು ಇಂಗ್ಲಿಷ್‌ ಬಿಟ್ಟು, ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಭಾರತದಿಂದ ಆಚೆಗೆ ಹೋದರೆ, ಐಸ್‌ಲ್ಯಾಂಡ್‌, ಸ್ವಿಜ್ಜರ್ಲೆಂಡ್‌ನ‌ಂಥ ಸಣ್ಣಪುಟ್ಟ ದೇಶದಲ್ಲೂ ಪ್ರಾದೇಶಿಕ ಭಾಷೆಯಲ್ಲಿ ಇವು ಸೇವೆ ಒದಗಿಸುವುದನ್ನು ಕಾಣಬಹುದು. ಕನ್ನಡಿಗರಿಗೆ ದಿಕ್ಸೂಚಿಯ ಈ ತಲೆನೋವನ್ನು ತಪ್ಪಿಸಿ,
ಕನ್ನಡ ಗ್ರಾಹಕರ ಕೂಟದ ಸುಹ್ರುತಾ ಯಜಮಾನ್‌ (ಬೆಂಗಳೂರು)  “ವೇಝ್’ ಅನ್ನು ಪರಿಚಯಿಸಿದ್ದಾರೆ.

ಪ್ರತಿ ಸಲ ಕಾರಿನಲ್ಲಿ ಹೋಗುವಾಗಲೂ ಇಂಗ್ಲಿಷ್‌ನಲ್ಲಿ ಮಾತಾಡುವ ನೇವಿಗೇಶನ್‌ ಬಗ್ಗೆ ಸುಹ್ರುತಾಗೆ ತಣ್ಣನೆ ಕೋಪ ಉಕ್ಕುತ್ತಿತ್ತಂತೆ. “ಇದು ಯಾಕೆ ಕನ್ನಡದಲ್ಲಿ ಮಾತಾಡಲ್ಲ?’ ಎಂಬ ಪ್ರಶ್ನೆ ಇವರಿಗೆ ಹುಟ್ಟುತ್ತಿತಂತೆ. ಜಗತ್ತಿನ ಬೇರೆಡೆ ಜನಪ್ರಿಯವಾಗಿದ್ದ, ಇಸ್ರೇಲ್‌ ಮೂಲದ ವೇಝ್
ಕಂಪನಿಯನ್ನು ಸುಹ್ರುತಾ ಸಂಪರ್ಕಿಸಿದರು.ಭಾರತದಲ್ಲಿ ಮೊದಲು ಹಿಂದಿಯಲ್ಲಿ ವೇಝ್ ಆ್ಯಪ್‌ ಬಿಡುವ ಉತ್ಸಾಹದಲ್ಲಿದ್ದ ಕಂಪನಿಯನ್ನು ಓಲೈಸಿ, ಕನ್ನಡಿಗರ ಮೊಬೈಲಿಗೆ ವೇಝ್
ಇಳಿಸುವಲ್ಲಿ ಸುಹ್ರುತಾ ಸಫ‌ಲರಾದರು. ಇದಕ್ಕಾಗಿ ಒಂದು ವರ್ಷ ಅನುವಾದ ಕೆಲಸ ನಡೆದಿತ್ತು.

ಗಾಯಕಿ ಸ್ಪರ್ಶ ಆರ್‌.ಕೆ. ಇದಕ್ಕೆ ದಿಕ್ಕುಗಳನ್ನು ಸೂಚಿಸಲು, ಮಧುರ ಕಂಠ ನೀಡಿದ್ದಾರೆ. ಕನ್ನಡಿಗರ
ಮಟ್ಟಿಗೆ ಜನಪ್ರಿಯ ದಿಕ್ಸೂಚಿ ಆ್ಯಪ್‌ ಇದು. ಸುಹ್ರುತಾ ಮೂಲತಃ ಬೆಂಗಳೂರಿನ ಬಸವನಗುಡಿ
ಯವರು. ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್‌ ಆಗಿ ಲಂಡನ್ನಿನಲ್ಲಿದ್ದಾರೆ. ಸುಹ್ರುತಾ ಅವರೊಂದಿಗೆ ಇತರೆ 11 ಮಂದಿ ಇದಕ್ಕೆ ಕೈಜೋಡಿಸಿದ್ದಾರೆ.

*ಕೀರ್ತಿ

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-13

ಕನ್ನಡ ಶಾಲೆಯಲ್ಲಿ ತ.ನಾಡು ಮಕ್ಕಳ ವಿದ್ಯಾಭ್ಯಾಸ

0611MLE1A-SHAALE

ಮಕ್ಕಳು ಅಸೌಖ್ಯವಾದಾಗ ಶಾಲೆಗೆ ಸಿಹಿತಿಂಡಿ ಹಂಚುವ ಹರಕೆ

0711AJKE01

108 ವರ್ಷಗಳ ಇತಿಹಾಸದೊಂದಿಗೆ ಮುನ್ನಡೆಯುತ್ತಿರುವ ಸರಕಾರಿ ಕನ್ನಡ ಶಾಲೆ

0511KDPP7A-2

ಹತ್ತೂರಿನ ಮಕ್ಕಳಿಗೆ ಅಕ್ಷರ ಕಲಿಸಿದ ಜ್ಞಾನ ದೇಗುಲಕ್ಕೆ 130ರ ಸಂಭ್ರಮ

cc-46

ಆರು ದಶಕಗಳ ಬಳಿಕ ಕಿ.ಪ್ರಾ. ಹಂತದಿಂದ ಮೇಲೇರಿದ ಶಾಲೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.