ಟ್ವಿಟಾಪತಿ
, Dec 26, 2018, 11:23 AM IST
ಬಾಹುಬಲಿ,2.0 ಬಳಿಕ ಇದೀಗ ಕನ್ನಡ ಸಿನಿಮಾ ಕೆಜಿಎಫ್ ಯಶಸ್ಸು ನೋಡಿದರೆ, ಪ್ರಾದೇಶಿಕ ಅಡ್ಡಿಗಳೆಲ್ಲ ಮುರಿದುಬಿದ್ದಿರುವುದು ಗೋಚರಿಸುತ್ತದೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲಿ ಬೇಕಿದ್ದರೂ ಮಾಡಬಹುದು, ಅದು ಎಲ್ಲ ಕಡೆಯೂ ಓಡುತ್ತದೆ.
●ರಾಮ್ ಗೋಪಾಲ್ ವರ್ಮಾ
ಅಸ್ಸಾಂ ಎನ್ನುವುದು ಈಶಾನ್ಯದ ಅಸ್ಮಿತೆ. ಭಾರತದ ರಾಷ್ಟ್ರೀಯ ಶಕ್ತಿಯನ್ನು ಮರುಸ್ಥಾಪಿಸಬೇಕೆಂದರೆ ಈಶಾನ್ಯ ಭಾಗದ ಅಭಿವೃದ್ಧಿ ಆಗಬೇಕು. ಈ ನಿರ್ಲಕ್ಷಿತ ಪ್ರದೇಶದ ಕಡೆಗೆ ಬಿಜೆಪಿ ಕೊನೆಗೂ ಗಮನ ಹರಿಸಿರುವುದು
ಸಂತೋಷದ ಸಂಗತಿ.
● ಡಾ.ಡೇವಿಡ್ ಫ್ರಾಲೆ
ಮಹಿಳೆಯು ಮಂದಿರಕ್ಕೆ ಹೋಗಬಾರದು ಎನ್ನುವಷ್ಟು ಅಪವಿತ್ರಳಾಗಿದ್ದರೆ,ಅವಳ ಗರ್ಭದಲ್ಲಿ 9ತಿಂಗಳು ಕಳೆದು ಹುಟ್ಟುವ ಪುರುಷ ಹೇಗೆ ಪವಿತ್ರನಾದ?
●ಡಿಂಪಲ್ ಯಾದವ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’