ಸುನಾದ ಸುವರ್ಣ ಸೌರಭ
Team Udayavani, Apr 20, 2018, 7:22 PM IST
ಉಡುಪಿಯ ಸಂಗೀತ ವಿದ್ವಾಂಸ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಶಿಷ್ಯರಾಗಿರುವ ಮೃದಂಗ ವಿದ್ವಾನ್ ಎಸ್. ಆರ್. ಗಣೇಶಮೂರ್ತಿ ಅವರು ತನ್ನ ಕಲಾಯಾತ್ರೆಯ ಸುವರ್ಣ ಸಂಭ್ರಮದಂಗವಾಗಿ ಕೊಪ್ಪದ ಸೂರಳಿಯಲ್ಲಿ ಇತ್ತೀಚೆಗೆ ಗುರುವಂದನೆಯೊಂದಿಗೆ ವಿಶಿಷ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೆರವೇರಿಸಿದರು.
ಬಾಲಸುಬ್ರಹ್ಯಣ್ಯಂ ಮತ್ತು ವೃಂದದವರು ಗಣಪತಿ ಸ್ತುತಿಯೊಂದಿಗೆ ಪಂಚರತ್ನ ಕೃತಿಗೋಷ್ಠಿ ಗಾಯನ ನಡೆಯಿತು. ಬಳಿಕ ಧೀಮಂತ್ ಮತ್ತು ಚಿರಂತನ ಅವರಿಂದ “ಮೃದಂಗ ತರಂಗ’ ನೆರವೇರಿತು. ಅನಂತರ ಬಾಲಸುಬ್ರಹ್ಮಣ್ಯಂ ಶಿಷ್ಯರು ದಿನಪೂರ್ತಿ ಕರ್ನಾಟಕ ಶಾಸ್ತ್ರೀಯ ಕಛೇರಿ ನೀಡಿದರು. ವಯೋಲಿನ್ನಲ್ಲಿ ಎಂ.ಇ.ನಟರಾಜ್, ವೈಭವ ರಮಣಿ, ಮೋಹನ ಚಿಪಳೂಣಕರ್, ಕು| ವೀಣಾ, ಮೃದಂಗದಲ್ಲಿ ಗಣೇಶ್ಮೂರ್ತಿ, ನೈಭಿ ಪ್ರಭಾಕರ್, ಎನ್. ಜಿ. ರಮಾಕಾಂತ, ಕೆ.ಅಭಿಜಿತ್ ಮತ್ತು ವೆಂಕಟೇಶ ಡೋಂಗ್ರೆ ಸಹಕರಿಸಿದರು.ಬಾಲಸುಬ್ರಹ್ಮಣ್ಯಂ ದಂಪತಿಗೆ ಗುರುಪೂಜೆ ನೆರವೇರಿಸಲಾಯಿತು.
ವೆಂಕಟೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ