ದುಬಾೖಯಲ್ಲಿ “ಧ್ವನಿ’ಸಿದ ಮೃಚ್ಛಕಟಿಕಾ 


Team Udayavani, Mar 15, 2019, 12:30 AM IST

x-41.jpg

“ಮೃಚ್ಛಕಟಿಕಾ’ ನಾಟಕ ಇಂದು ನಿನ್ನೆಯದಲ್ಲ. ನಾಲ್ಕನೇ ಶತಮಾನದಲ್ಲಿ ಶೂದ್ರಕ ಮಹಾಕವಿ ಬರೆದ ಈ ನಾಟಕ ಭಾರತದ ಎಲ್ಲಾ ಭಾಷೆಗಳಿಗೆ ಅಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿದೆ. ಈ ನಾಟಕದ ಕಥಾವಸ್ತು ಇಂದಿಗೂ ಪ್ರಸ್ತುತ.ಕನ್ನಡಕ್ಕೆ ಸಾಹಿತಿ ಎಲ್‌. ಲಕ್ಷ್ಮೀ ನಾರಾಯಣ ಭಟ್ಟರು ಅನುವಾದಿಸಿದ್ದು, ಕರ್ನಾಟಕದ ರಂಗಭೂಮಿಯಲ್ಲಿ ಅಚ್ಚಳಿದ ಪ್ರಭಾವ ಬೀರಿದೆ. ಇತ್ತೀಚೆಗೆ ದುಬಾೖಯಲ್ಲಿ “ಧ್ವನಿ ಪ್ರತಿಷ್ಠಾನ’ದ ರಂಗಸಿರಿ ಪ್ರಶಸ್ತಿ ಕಾರ್ಯಕ್ರಮದಂದು ಸ್ಥಳೀಯ ಕಲಾವಿದರು ಪ್ರಕಾಶ್‌ ರಾವ್‌ ಪೈಯಾರ್‌ ಅವರ ನಿರ್ದೇಶನದಲ್ಲಿ ಮೃತ್ಛಕಟಿಕಾದ ಯಶಸ್ವಿ ಪ್ರದರ್ಶನ ನೀಡಿದರು.

ರಾಜನ ಮೈದುನನೆಂಬ ಏಕೈಕ ಕಾರಣದಿಂದ ರಾಜನೀತಿಯನ್ನು ತನ್ನ ಕುಕೃತ್ಯಕ್ಕೆ ಬಳಸಿಕೊಳ್ಳುವ ಶಕಾರ (ಪ್ರಭಾಕರ ಕಾಮತ್‌), ವೇಶ್ಯೆಯಾದರೂ ಪ್ರಾಣ ಹೋದರೂ ಮಾನಮಾರದಿರುವ ದಿಟ್ಟ ನಿರ್ಧಾರಕ್ಕೆ ಬಲಿಯಾಗುವ ವಸಂತ ಸೇನೆ (ಆರತಿ ಅಡಿಗ), ಸತ್ಯವನ್ನು ತೊರೆಯದೆ ಅಗತ್ಯ ಬಿದ್ದರೂ ಸುಳ್ಳು ಹೇಳದಿರುವ ಸದ್ಗುಣಿ ಚಾರುದತ್ತ (ವಾಸು ಬಾಯಾರು), ಚಾರುದತ್ತನ ಸ್ನೇಹಿತ ಮೈತ್ರೇಯಿ (ನಾಗಭೂಷಣ್‌ ಕಶ್ಯಪ್‌) ಶಕಾರನ ಸ್ನೇಹಿತ ವಿಟ (ಅಶೋಕ್‌ ಅಂಚನ್‌), ಕಳ್ಳನಾದರೂ ಮಾನವೀಯತೆ ಮೆರೆಯುವ ಶರ್ವಿಳಕ ಮತ್ತು ವೀರಕನಾಗಿ (ರಮೇಶ್‌ ಲಾಕ್ಯ), ವಸಂತ ಸೇನೆಯ ಗೆಳತಿ ಮತ್ತು ತಾಯಿಯಾಗಿ (ಸ್ವಪ್ನಕಿರಣ್‌), ಚೇಟಿ (ಶೋಭಿತಾ ಪ್ರೇಂಜಿತ್‌), ರದನಿಕೆ (ಜಾನೆಟ್‌ ಸಿಕ್ವೇರಾ), ಲೋಹಸೇನ (ಸಾನ್ವಿ ರಾಕೇಶ್‌ ಶರ್ಮ), ಕುಂಭೀಲಕ (ವೆಂಕಟೇಶ್‌ ರಾವ್‌), ಜೂಜುಕೋರನಾಗಿದ್ದು ಜೀವನದಲ್ಲಿ ಪರಿವರ್ತನೆಗೊಂಡು ಬೌದ್ಧ ಭಿಕ್ಷು ಸಂವಾಹಕ (ರುದ್ರಯ್ಯ ನವಲೀ ಹಿರೇಮಠ), ಆರ್ಯಕ (ಜೇಶ್‌ಬಾಯಾರ್‌) ಚಾರುದತ್ತನ ಹೆಂಡತಿ ಧೂತಾದೇವಿ (ಸಂಧ್ಯಾ ರವಿಕುಮಾರ್‌), ಚಂದನಕ (ಹರೀಶ್‌ ಪೂಜಾರಿ), ಶೋಧನಕ (ಸಂದೀಪ್‌ ದೇವಾಡಿಗ), ವರ್ಧಮಾನಕ (ನರಸಿಂಹ ಜಿ. ಎಸ್‌.), ನ್ಯಾಯಾಧೀಶರು (ಗುರುರಾಜ್‌ ಪುತ್ತೂರು), ಲೇಖಕ (ಸಂದೀಪ್‌ ಕೃಷ್ಣ), ಸೂತ್ರಧಾರ (ವಿನಾಯಕ ಹೆಗಡೆ), ಸೂತ್ರಧಾರನ ಹೆಂಡತಿ (ಶ್ವೇತಾ ನಾಡಿಗ್‌ ಶರ್ಮ), ಅಹಿಂತಕ (ಜಯಂತ ಶೆಟ್ಟಿ), ಸ್ಥಾವರಕ (ಆದೇಶ್‌ ಹಾಸನ) ಪ್ರತಿಯೊಬ್ಬರ ಉತ್ತಮ ನಟನಾ ಸಾಮರ್ಥ್ಯದಿಂದ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ನಿರ್ದೇಶಕರ ಜಾಣ್ಮೆಯಿಂದ ಇಡೀ ನಾಟಕವು ಪ್ರೇಕ್ಷಕರನ್ನು ತನ್ಮಯಗೊಳಿಸಿತ್ತು. ಇಂತಹ ಕ್ಲಿಷ್ಟ ನಾಟಕವನ್ನು ಪ್ರಕಾಶ್‌ ರಾವ್‌ ಪೈಯಾರ್‌ ಕೊಲ್ಲಿ ರಾಷ್ಟ್ರದ ಸುಮಾರು 26ಹವ್ಯಾಸ ಕಲಾವಿದರನ್ನು ಒಟ್ಟು ಸೇರಿಸಿ ದಕ್ಷ ನಿರ್ದೇಶನದಿಂದ ಪ್ರದರ್ಶಿಸಿದ ಸಾಹಸ ಮಾಡಿದ್ದಾರೆ. 

ವಾಸು ಬಾಯಾರು

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.