ಕೃಷ್ಣ-ಮಲಪ್ರಭೆ ತಟದಲ್ಲಿ ಮೂರ್ತಿ-ಪ್ರತಿಮೆಗಳು


Team Udayavani, Dec 8, 2018, 5:16 PM IST

8-december-20.gif

ಕೂಡಲಸಂಗಮ: ಕೃಷ್ಣ, ಮಲಪ್ರಭೆ ನದಿಗಳ ಸಂಗಮ ಸ್ಥಳ ಸುಕ್ಷೇತ್ರ ಕೂಡಲಸಂಗಮದಲ್ಲಿ ಪ್ರತಿ ವರ್ಷ ನದಿ ಇಳಿಮುಖವಾಗುತ್ತಿದ್ದಂತೆ ನದಿಯ ದಡದಲ್ಲಿ ವಿವಿಧ ರೂಪದ ಭಗ್ನಗೊಂಡ ಮೂರ್ತಿ, ಪ್ರತಿಮೆಗಳು ತೇಲಿಕೊಂಡು ಬಂದು ಬಿದ್ದಿವೆ. ನದಿಗಳು ಸಂಪೂರ್ಣ ತುಂಬಿದಾಗ ಭಗ್ನಗೊಂಡ ಮೂರ್ತಿಗಳನ್ನು ಭಕ್ತರು ನದಿಗೆ ಎಸೆಯುತ್ತಾರೆ. ನೀರು ಇಳಿಮುಖಗೊಂಡಾಗ ಮೂರ್ತಿಗಳು ನದಿಯಲ್ಲಿ ತೇಲುತ್ತ ನದಿಯ ದಡದಲ್ಲಿ ಬಿದ್ದಿವೆ.

ನಂದಿ ಬಸವಣ್ಣ, ವೀರಭದ್ರ, ನಾಗದೇವ, ಈಶ್ವರಲಿಂಗ, ಆಂಜನೇಯ, ಗಣಪತಿ ಮುಂತಾದ ದೇವರುಗಳ ನೂರಾರು ವಿಗ್ರಹಗಳು ಅಪರೂಪವಾದ ಕಟ್ಟಿಗೆ ಕೆತ್ತನೆಯ ಮೂರ್ತಿಗಳು ಬಸವಣ್ಣ ಐಕ್ಯ ಮಂಟಪದ ಬಳಿ, ರಥದ ಮನೆಯ ಬದಿಯ ನದಿಯ ದಡದಲ್ಲಿವೆ. ಸುಕ್ಷೇತ್ರಕ್ಕೆ ಆಗಮಿಸಿದ ವಿದ್ವಾಂಸರು, ಸಂಶೋಧಕರು ಐತಿಹಾಸಿಕ ಮಹತ್ವವುಳ್ಳ ಅಪರೂಪದ ವಿಗ್ರಹಳಿಗೆ, ಮೂರ್ತಿಗಳಿಗೆ ಸೂಕ್ತ ರಕ್ಷಣೆ ಇಲ್ಲದೆ ಇರುವುದು, ಅಧ್ಯಯನಕ್ಕೆ ನೆರವಾಗುವ ರೀತಿಯಲ್ಲಿ ಒಂದು ಕಡೆ ಜೋಡಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಇತ್ತೀಚಿನ ದಶಕಗಳಲ್ಲಿ ಕೆತ್ತಲಾದ ವಿವಿಧ ಮೂರ್ತಿಗಳಿದ್ದು. ಬಸವಣ್ಣನ ವಿಗ್ರಹ ಸೇರಿದಂತೆ ಈ ಭಾಗದಲ್ಲಿ ಆಗಿ ಹೋದ ಪೂಜ್ಯ ವ್ಯಕ್ತಿಗಳ ಮೂರ್ತಿಗಳು ಇವೆ. ವೀರಭದ್ರಸ್ವಾಮಿ, ನಾಗದೇವತೆಯ ಅಪರೂಪದ ಶಿಲಾಮೂರ್ತಿಗಳು ಇವೆ. ಸಣ್ಣ ಗಾತ್ರದಲ್ಲಿಯ ಚೌಕಾಕಾರದ ಕಲ್ಲಿನ ಕೆತ್ತನೆಯ ಸ್ತ್ರೀಯ ನೃತ್ಯ ಭಂಗಿಯ ವಿಗ್ರಹ ಚರಿತ್ರಾಕಾರರ, ಸಂಶೋಧಕರ ಗಮನ ಸೆಳೆಯುತ್ತಿದೆ.

ಐತಿಹಾಸಿಕ ಮಹತ್ವ ಸಾರುವ ಅಪರೂಪದ ಶಿಲಾಮೂರ್ತಿ, ಪ್ರತಿಮೆಗಳನ್ನು ಕಿತ್ತೂರಿನ ವಸ್ತು ಸಂಗ್ರಹಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯದ ಮುಂಭಾಗದ ಎಡಬಲ ಬದಿಯಲ್ಲಿ ಜೋಡಿಸಿದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಕಚೇರಿ, ಗ್ರಂಥಾಲಯದ ಮುಂಭಾಗದಲ್ಲಿ ಇಲ್ಲವೇ ಪೂಜಾವನದಲ್ಲಿ ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಜೋಡಿಸಿ ಸೂಕ್ತ ನಾಮಫಲಕ ಅಳವಡಿಸಿ ರಕ್ಷಿಸುವ ಕಾರ್ಯ ಮಾಡಬೇಕು.

ಐತಿಹಾಸಿಕ, ಚಾರಿತ್ರಿಕ ಅಂಶಗಳ ಮೇಲೆ ಬೆಳಕು ಚಲ್ಲುವ ಹಲವಾರು ಮೂರ್ತಿ, ಪ್ರತಿಮೆಗಳು ನದಿಯ ದಡದಲ್ಲಿದ್ದು, ರಕ್ಷಣೆಯ ಕಾರ್ಯವನ್ನು ಮಂಡಳಿ ಅ ಧಿಕಾರಿಗಳು ಮಾಡಬೇಕು. ಇವೆಲ್ಲವುಗಳನ್ನು ಒಂದು ಕಡೆ ಸಂಗ್ರಹಿಸುವುದರಿಂದ ಅಧ್ಯಯನಗಾರರಿಗೆ ಅನುಕೂಲವಾಗುತ್ತದೆ.
„ಆದಪ್ಪ ಗೊರಚಿಕ್ಕನವರ, ಸಂಶೋಧನಾ ವಿದ್ಯಾರ್ಥಿ

ನದಿಯ ದಡದಲ್ಲಿ ಮೂರ್ತಿ- ಪ್ರತಿಮೆ ಬಿದ್ದಿವೆ. ಮೇಲಧಿಕಾರಿಗಳ ಗಮನಕ್ಕೆ ತಂದು ಸಂಗ್ರಹಿಸುವ ಕಾರ್ಯ ಮಾಡುವೆ.
„ಆರ್‌.ಎಸ್‌. ಹಿರೇಮಠ,
   ತಹಶೀಲ್ದಾರ್‌

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.