ಸೆಂಟಿಮೆಂಟ್‌ ಸೂರಿ


Team Udayavani, Nov 21, 2017, 10:45 AM IST

viji-fam-suri.jpg

ಮಬ್ಬು ಬೆಳಕು, ವೆಲ್ಡಿಂಗ್‌ ಕಿಡಿ, ಮೈ ಜುಮ್ಮೆನ್ನಿಸೋ ಸನ್ನಿವೇಶಗಳು … ಸೂರಿ ಸಿನಿಮಾ ನೋಡಿದಾಗ ಈ ತರಹದ ರಗಡ್‌ ಅಂಶಗಳು ಸಿಕ್ಕೇ ಸಿಗುತ್ತವೆ. ಅದು ಅವರ ಬ್ರಾಂಡ್‌ ಎಂದರೂ ತಪ್ಪಲ್ಲ. ಈ ತರಹ ಸಿನಿಮಾ ಮಾಡೋ ಸೂರಿನೂ ರಗಡ್‌ ಆಗಿರುತ್ತಾರಾ ಎಂದು ನೀವು ಊಹಿಸಿಕೊಳ್ಳುವಂತಿಲ್ಲ. ಏಕೆಂದರೆ ಸೂರಿ ತುಂಬಾ ಸೆಂಟಿಮೆಂಟ್‌ ವ್ಯಕ್ತಿ.

ಅವರ ಸೆಂಟಿಮೆಂಟ್‌ಗೆ  ವೇದಿಕೆಯಾಗಿದ್ದು “ಕನಕ’ ಆಡಿಯೋ ರಿಲೀಸ್‌ ವೇದಿಕೆ. ದುನಿಯಾ ವಿಜಯ್‌ ನಾಯಕರಾಗಿರುವ “ಕನಕ’ ಚಿತ್ರದ ಆಡಿಯೋ ಬಿಡುಗಡೆಗೆ ವಿಜಯ್‌ ಅವರ ಮೂವರು ಮಕ್ಕಳು ಕೂಡಾ ಬಂದಿದ್ದರು. ಆಡಿಯೋ ರಿಲೀಸ್‌ ಮಾಡಿದ ಸೂರಿ, ವಿಜಿಯ ಮೂವರು ಮಕ್ಕಳನ್ನು ವೇದಿಕೆಗೆ ಕರೆದರು.

ಅವರನ್ನು ನೋಡುತ್ತಲೇ ಒಂದು ಕ್ಷಣ ಭಾವುಕರಾದರು. ಅವರಿಗೆ “ದುನಿಯಾ’ ಸಿನಿಮಾದ ದಿನಗಳು ಕಣ್ಣೆದುರಿಗೆ ಬಂದಂತಿತ್ತು. “ನಿಮಗೆ ನನ್ನ ನೆನಪಿದ್ಯಾ’ ಎಂದು ಆ ಮಕ್ಕಳಲ್ಲಿ ಕೇಳುತ್ತಲೇ ಮಾತಿಗಿಳಿದ ಸೂರಿ, “ದುನಿಯಾ ಸಿನಿಮಾ ಮಾಡುವಾಗ ಈ ಮಕ್ಕಳು ತುಂಬಾ ಚಿಕ್ಕವರು. “ದುನಿಯಾ’ ನಂತರ ವಿಜಿಯ ಮಗ ಹುಟ್ಟಿದ. ಆ ಸಿನಿಮಾದ ದಿನಗಳು ಒಂಥರಾ ಚೆನ್ನಾಗಿದ್ದವು.

ಸಿನಿಮಾ ಮಾಡಲು ಕಷ್ಟಪಟ್ಟ ಕ್ಷಣಗಳು ಇವತ್ತಿಗೂ ಕಣ್ಣ ಮುಂದೆ ಹಾಗೇ ಇದೆ. ಆ ಸಿನಿಮಾಕ್ಕಾಗಿ ವಿಜಿಯವರು 15 ಲಕ್ಷ ಹೊಂದಿಸಿದ್ದು, ಚಿತ್ರೀಕರಣ ಅನುಭವ ಎಲ್ಲವೂ ನೆನಪಾಗುತ್ತಿದೆ’ ಎಂದರು. ಅಷ್ಟು ಹೇಳುವಷ್ಟರಲ್ಲಿ ಸೂರಿಯ ಕಣ್ಣುಗಳು ತುಂಬಿದ್ದವು. ಅಷ್ಟಕ್ಕೂ ಸೂರಿ ಭಾವುಕರಾಗಿದ್ದು ಯಾಕೆ ಎಂದರೆ ಫ್ಲ್ಯಾಶ್‌ಬ್ಯಾಕ್‌.

“ನನಗೆ ಈ ತರಹದ ವೇದಿಕೆಗಳಲ್ಲಿ ನಿಂತು ಮಾತನಾಡಲು ಬರೋದಿಲ್ಲ ಮತ್ತು ನನಗೆ ಅದು ಇಷ್ಟನೂ ಇಲ್ಲ. ನಾನು ನೆನಪುಗಳಿಗೆ ತುಂಬಾ ಮಹತ್ವ ಕೊಡುತ್ತೇನೆ. ನಾವು ಎಲ್ಲಿದ್ದೆವು ಮತ್ತು ಹೇಗೆ ಬಂದೆವು ಎಂಬುದನ್ನು ಮರೆಯಬಾರದು. ನಾನು ಅದನ್ನು ಪದೇ ಪದೇ ನೆನಪು ಮಾಡಿಕೊಳ್ಳುತ್ತಿರುತ್ತೇನೆ’ ಎಂದರು ಸೂರಿ. 

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.