ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‌ ಚಿತ್ರ ಹೇಗಿದೆ ಗೊತ್ತಾ?


Team Udayavani, Jan 12, 2018, 2:56 PM IST

6999.jpg

 ಒಬ್ಬ ಭ್ರಷ್ಟ ರಾಜಕಾರಣಿಯ ಭ್ರಷ್ಟತೆಯನ್ನು  ಮಾತ್ರವಲ್ಲದೆ ಭ್ರಷ್ಟ ರಾಜಕೀಯವನ್ನು, ಸಮಾಜದ ಕೊಳಕನ್ನು ಕಾಮೆಡಿಯಿಂದಲೂ ತೋರಿಸಬಹುದು ಎಂದು ದಾನಿಶ್ ಹಾಗೂ ನಿರ್ದೇಶಕ ಸಾದ್ ಖಾನ್ ತೋರಿಸಿಕೊಟ್ಟಿದ್ದಾರೆ ! ಒಬ್ಬ ಭ್ರಷ್ಟ ರಾಜಕಾರಣಿ ತನ್ನ ಸ್ವಾರ್ಥಯಕ್ಕೆ ಮತ್ತು ವೋಟಿಗಾಗಿ ಏನೆಲ್ಲಾ ಮಾಡುತ್ತಾನೆ, ಕಾರ್ಪೊರೇಟರ್ ಆಗಿದ್ದವ ಎಂಎಲ್ಎ ಆಗ್ಬೇಕು ಅಂದುಕೊಂಡು ಏನೇನೆಲ್ಲ ಕಸರತ್ತು ಮಾಡಿ ಕೊನೆಗೂ ಟಿಕೆಟ್ ಸಿಕ್ಕಿದಾಗ ಪ್ರತಿಸ್ಫರ್ಧಿಯಾಗಿ ಒಳ್ಳೆ ವ್ಯಕ್ತಿ ಸ್ಪರ್ಧಿಸಿದಾಗ ಏನಾಗಬಹುದು ಎನ್ನುವುದು ಈ ಚಿತ್ರದ ಸಾರಾಂಶ ..

ನಾಗರಾಜ್ ದಾನಿಶ್ ಚಿತ್ರದ ಪ್ರಮುಖ ಆಕರ್ಷಣೆ ಅಭಿನಯ ಹಾಸ್ಯದಿಂದ ಎಲ್ಲರನ್ನು ನಗಿಸಲು ಸಫಲರಾಗಿದ್ದಾರೆ ಹಾಗೆ ಅವರೊಂದಿಗೆ ಸುಮುಖೀ ಸುರೇಶ್,ವಿಜಯ್ ಮುಂತಾದವರು ಜನರನ್ನು ನಗೆಕಡಲಲ್ಲಿ ತೇಲಿಸಿದರೆ ರೋಜರ್ ನಾರಾಯಣ್ ಹಾಗು ಶ್ರುತಿ ಹರಿಹರನ್ ಅಭಿನಯದಿಂದ ಪ್ರಸಕ್ತ ರಾಜಕೀಯದ ವ್ಯವಸ್ಥೆ ಅವಸ್ಥೆಯನ್ನು ತೋರಿಸಿದ್ದಾರೆ .

ಕಥೆಯಲ್ಲೇನೂ ಹೊಸತನ ಇಲ್ಲದಿದ್ರೂ ಕಥೆಯನ್ನು ತೋರಿಸಿದ ವಿಧಾನ ಹೊಸತು ! ಕನ್ನಡ ಹಾಗು ಇಂಗ್ಲಿಷ್ ನ ಮಿಶ್ರಣ ‘ಕಂಗ್ಲಿಷ್ ‘ ಈ ಎರಡು ಭಾಷೆಯನ್ನ ಸರಿಯಾಗಿ ಅರ್ಥೈಸಿಕೊಳ್ಳಬಲ್ಲ ಕ್ಲಾಸ್  ಪ್ರೇಕ್ಷಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಪಟ್ಟಣದ ಜನರಿಗೆ ಬಹಳಷ್ಟು ನಗಿಸಿದರೆ ! ಉಳಿದವರಿಗೆ ನಗಿಸಿದರೂ ಅಷ್ಟೊಂದು ಇಷ್ಟವಾಗಲಿಕ್ಕಿಲ್ಲ .

ಕಾಮೆಡಿ ಕಥಾ ಹಂದರ, Background score, ಹಾಗು ಎಲ್ಲಕ್ಕಿಂತ ಪ್ರಮುಖವಾಗಿ ದಾನಿಶ್ ಈ ಚಿತ್ರದ ಪ್ರಮುಖ  ಆಕರ್ಷಣೆ . ಚಿತ್ರದಲ್ಲಿ ಬರುವ ಒಂದೆರಡು ಹಾಡುಗಳು ಕೇಳಲು ಅಷ್ಟೊಂದು ಇಂಪಾಗಿಲ್ಲವಾದರೂ  ಸಾಹಿತ್ಯದಿಂದ ನಗೆ ತರಿಸುತ್ತದೆ .
 
ಕಾಮಿಡಿ ಹಾಗೂ ಕಂಗ್ಲಿಷ್ ಇಷ್ಟಪಡುವ ಜನರು ಫ್ಯಾಮಿಲಿ ಸಮೇತ ಒಮ್ಮೆ ನೋಡಬಹುದಾದ ಚಿತ್ರ ಹಂಬಲ್‌  ಪೊಲಿಟಿಷಿಯನ್ ನೋಗರಾಜ್‌.

ರವಿಕಿರಣ್‌ 

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.