ಕದ್ದುಮುಚ್ಚಿ: ಮನಸಿಗೆ ಹತ್ತಿರಾಗೋ ಕಥೆಗೆ ಮಲೆನಾಡ ನಂಟು!
Team Udayavani, Feb 21, 2019, 4:56 AM IST
ವಸಂತ್ ರಾಜಾ ನಿರ್ದೇಶನದ ಕದ್ದುಮುಚ್ಚಿ ಚಿತ್ರ ಟ್ರೈಲರ್, ಹಾಡುಗಳ ಮೂಲಕ ಬರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಇನ್ನ ಏನು ತೆರೆಗಾಣಲಿರುವ ಈ ಸಿನಿಮಾ ಬಗ್ಗೆ ಒಂದರ ಹಿಂದೊಂದರಂತೆ ಆಸಕ್ತಿಕರವಾದ ಸುದ್ದಿಗಳೇ ಹೊರ ಬೀಳುತ್ತಿವೆ.
ಕದ್ದುಮುಚ್ಚಿ ಎಲ್ಲರ ಮನಸಿಗೂ ಹತ್ತಿರಾಗೋ ಕಥಾ ಹಂದರ ಹೊಂದಿರೋ ಚಿತ್ರ ಅನ್ನೋದು ಈಗಾಗಲೇ ಗೊತ್ತಾಗಿದೆ. ಟ್ರೈಲರಿನಲ್ಲಿಯೇ ಅಂಥಾ ಸ್ಪಷ್ಟ ಸೂಚನೆಯೂ ಸಿಕ್ಕಿದೆ. ವಿಶೇಷ ಅಂದರೆ ಪ್ರೇಕ್ಷಕರ ಕಣ್ಣುಗಳ ಸದಾ ಅರಸೋ ಮಲೆನಾಡಿನ ಸೌಂದರ್ಯವೂ ಕೂಡಾ ಈ ಸಿನಿಮಾದಲ್ಲಿ ಯಥೇಚ್ಚವಾಗಿಯೇ ತುಂಬಿಕೊಂಡಿದೆ.
ಈ ಚಿತ್ರದ ನಾಯಕ ಸ್ಥಿತಿವಂತ ಮನೆತನದ ಹುಡುಗ. ಆದರೆ ದುಡ್ಡು ಕಾಸು ದಂಡಿ ದಂಡಿ ಇದ್ದರೂ ಪ್ರೀತಿಗೆ ಮಾತ್ರವೇ ಬರಗಾಲ. ಕಡೆಗೂ ಆತ ಪ್ರೀತಿಯನ್ನು ಮಾತ್ರ ಅರಸುತ್ತಾ ಹೊರಡೋದು ಮಲೆನಾಡಿನ ದಿಕ್ಕಿಗೆ. ಹಾಗೆ ಹೋಗೋ ನಾಯಕನಿಗೆ ಮಿಂಚುಳ್ಳಿಯಂಥಾ ನಾಯಕಿ ಎದುರಾಗ್ತಾಳೆ. ಆ ನಂತರದ ಮಜವಾದ ವಿಚಾರಗಳೆಲ್ಲವೂ ಮಲೆನಾಡ ಸೌಂದರ್ಯದ ಜೊತೆಗೇ ಅನಾವರಣಗೊಳ್ಳುತ್ತವೆ. ಅದು ಪ್ರೇಕ್ಷಕರೆದುರು ಜಾಹೀರಾಗೋ ಕ್ಷಣಗಳೂ ಸಮೀಪಿಸುತ್ತಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Kannada Cinema: ತೆರೆಗೆ ಬಂತು ಯುವ, ತಾರಿಣಿ
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು