ಹೆಂಡ್ತಿ ನನ್ನ ಮಾತೇ ಕೇಳುವುದಿಲ್ಲ ಸರ್; ಪೊಲೀಸರ ಬಳಿ ದಡಿಯಾ ಮಹೇಶ್
Team Udayavani, Sep 27, 2018, 4:08 PM IST
ಬೆಂಗಳೂರು: ಸರ್ ನನ್ನ ಹೆಂಡತಿ ನನ್ನ ಮಾತೇ ಕೇಳುವುದಿಲ್ಲ..ನೀವೇ ಕಂಟ್ರೋಲ್ ಮಾಡಬೇಕು..ಇದು ಶ್ರೀರಾಮಸೇನೆ ಮಹಿಳಾ ಘಟಕದ ಅಧ್ಯಕ್ಷೆ ಯಶಸ್ವಿನಿ ಗೌಡ ಪತಿ ದಡಿಯಾ ಮಹೇಶ್ ಪೊಲೀಸರಲ್ಲಿ ಮನವಿ ಮಾಡಿದ ಪರಿ.
ಗುರುವಾರ ಪೊಲೀಸರು ರೌಡಿ ಶೀಟರ್ಗಳ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಸಿಬಿ ಡಿಸಿಪಿ ಗಿರೀಶ್ ಅವರು ಮಹೇಶ್ಗೆ ಎಚ್ಚರಿಕೆ ನೀಡಿ ಹೆಂಡತಿಯನ್ನೂ ಕಂಟ್ರೋಲ್ನಲ್ಲಿಡು ಎಂದಿದ್ದಾರೆ. ಈ ವೇಳೆ ಮಹೇಶ್ ಅಸಹಾಯಕತೆ ಹೊರ ಹಾಕಿದ್ದು, ಆಕೆಗೆ ನಿಮ್ಮಂಥಹವರೇ ಬುದ್ದಿ ಕಲಿಸಬೇಕು ಎಂದಿದ್ದಾನೆ.
ಮಹೇಶ್ ನಿವಾಸದಲ್ಲಿ ಯಶಸ್ವಿನಿಯ ಫೋಟೋ ಮತ್ತು ರಿವಾಲ್ವರ್ ಪತ್ತೆಯಾಗಿದ್ದು , ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಾರದ ಹಿಂದೆ ರೌಡಿ ಶೀಟರ್ ಆಗಿರುವ ಯಶಸ್ವಿನಿ ಶ್ರೀರಾಮ ಸೇನೆಯ ಮಹಿಳಾ ಘಟಕಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಭಾರಿ ಸುದ್ದಿಯಾಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸೆರೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್