ಎದುರಾಳಿ ಮಣ್ಣು ಮುಕ್ಕಿಸಿದ ಪೈಲ್ವಾನರು


Team Udayavani, Feb 9, 2019, 11:45 AM IST

9-february-20.jpg

ಬೆಳಗಾವಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳು ವಿವಿಧ ಪಟ್ಟುಗಳ ಮೂಲಕ ಎದುರಾಳಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದು, 14, 17ರ ವಯೋಮಿತಿ ಒಳಗಿನ ಹಾಗೂ ಹಿರಿಯರ ವಿಭಾಗದಲ್ಲಿ ಕುಸ್ತಿಗಳು ನಿರಂತರವಾಗಿ ಮುಂದುವರಿದಿವೆ.

ಅಂತಿಮ ಹಂತದ ಸುತ್ತು ಫೆ. 10ರಂದು ಮುಕ್ತಾಯ ಆಗುವ ಸಾಧ್ಯತೆ ಇದೆ. ಬಹುತೇಕ ಎಲ್ಲ ವಿಭಾಗಗಳಲ್ಲೂ ಬೆಳಗಾವಿ, ಬಾಗಲಕೋಟೆ, ದಾವಣಗೆರೆಯ ಪೈಲ್ವಾನರು ಮಿಂಚಿದರು. ಜಗಜಟ್ಟಿಗಳ ಕಾಳಗ ನೋಡಲು ಕುಸ್ತಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಹಿರಿಯರ ವಿಭಾಗದ 61 ಕೆಜಿಯಲ್ಲಿ ಎರಡನೇ ಸುತ್ತಿನಲ್ಲಿ ಬಾಗಲಕೋಟೆಯ ಸೋಮನಾಥನನ್ನು ಹಳಿಯಾಳದ ಶ್ರವಣಕುಮಾರ, ಮನೋಜನನ್ನು ಬಾಗಲಕೋಟೆಯ ಬಾಳಾ ಮಗದುಮ್‌, ರಿಯಾಜ್‌ ಜಮಾದಾರನನ್ನು ಬೆಳಗಾವಿಯ ಚೇತನ ಲಂಗುಟಿ, ನಿಖೀಲ್‌ ಪಾಟೀಲನನ್ನು ಬೆಳಗಾವಿಯ ವಿನೋದರಾಜೆ, ರಾಕೇಶನನ್ನು ಬೆಳಗಾವಿಯ ಪ್ರಹ್ಲಾದ, ಆಕಾಶನನ್ನು ಬೆಳಗಾವಿಯ ಸಂತೋಷ ಮೇತ್ರಿ, ಕಿರಣಕುಮಾರನನ್ನು ಬೆಳಗಾವಿಯ ಶುಭಂ ಪಾಟೀಲ ಸೋಲಿಸಿದರು.

ಹಿರಿಯರ 57 ಕೆ.ಜಿಯ ಎರಡನೇ ಸುತ್ತಿನಲ್ಲಿ ರಾಮಲಿಂಗನನ್ನು ಮಲ್ಲೇಶ, ಜಮೀಲನನ್ನು ಕಾರ್ಥಿಕ, ದಾದಾಫೀರನನ್ನು ಬೆಳಗಾವಿಯ ವಿಠ್ಠಲ  ಕಲಖಾಂಬ, ಸಿದ್ದಲಿಂಗನನ್ನು ಪ್ರಮೋದ ದಡ್ಡೀಕರ ಸೋಲಿಸಿದರು.

14ರ ವಯೋಮಿತಿ ಒಳಗಿನ 38 ಕೆ.ಜಿ. ವಿಭಾಗದಲ್ಲಿ ಎರಡನೇ ಸುತ್ತಿನಲ್ಲಿ ಚಿಮ್ಮಡನ ಷಣ್ಮುಖ ವಿರುದ್ಧ ಬೆಳಗಾವಿಯ ಮಂಜುನಾಥ ಚೆಂಡಿ, ರಬಕಂವಿಯ ರಾಮು ವಿರುದ್ಧ ಬೆಳಗಾವಿಯ ರೋಹಿತ್‌ ಕೋಳಿವೀರಾಪುರದ ವಿಠuಲ ವಿರುದ್ಧ ಧಾರವಾಡದ ಶಿವಕುಮಾರ ಗೆಲುವು ಸಾಧಿಸಿದರು. ಮೊದಲ ಸುತ್ತಿನಲ್ಲಿ ಧಾರವಾಡದ ಸಿದ್ಧರಾಮೇಶನ ವಿರುದ್ಧ ಬಾಗಲಕೋಟೆಯ ಸಾಗರ ಕಿದ್ರಾಪುರ ಗೆಲುವು ಸಾಧಿಸಿದರು. ಬೆಳಗಾವಿಯ ದಾದಾಫೀರ ವಿರುದ್ಧ ಮುಧೋಳದ ಅಜಯ, ಶಿರಗುಪ್ಪಿಯ ಶ್ರೀವರ್ಧನ ವಿರುದ್ಧ ಬೆಳಗಾವಿಯ ನಾಗರಾಜ ಚುಳಕೆ, ದಾವಣಗೆರೆಯ ಸಚೀನ ವಿರುದ್ಧ ಬೆಳಗಾವಿಯ ಪ್ರವೀಣ, ಗೋಕಾಕ ಫಾಲ್ಸ್‌ನ ಅಶಾರಾ ವಿರುದ್ಧ ಗದಗನ ಅಕ್ಷಯ ಗೆಲುವು ಸಾಧಿಸಿದರು.

14ರೊಳಗಿನ 41 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಬಾಗಲಕೋಟೆಯ ಆದಿನಾಥನನ್ನು ಅಪ್ಪಾಜಿ ಮಾರನೂರ, ಸಂತೋಷನನ್ನು ಹಳಿಯಾಳದ ಸೂರಜ, ಬಾಗಲಕೋಟೆಯ ಪ್ರಶಾಂತನನ್ನು ಹಳಿಯಾಳದ ರಮೇಶ, ಬೆಳಗಾವಿಯ ಪ್ರಮೋದನನ್ನು ದಾವಣಗೆರೆಯ ಪರಶುರಾಮ ಚಿತ್‌ ಮಾಡುವ ವಿಜಯ ಸಾಧಿಸಿದರು. ಚಿಕ್ಕೋಡಿಯ ಸಚಿನ ವಿರುದ್ಧ ದಾವಣಗೆರೆಯ ಜಗದೀಶ, ಗದಗನ ಕೃಷ್ಣಾ ವಿರುದ್ಧ ಬಾಗಲಕೋಟೆಯ ಪ್ರಶಾಂತ ಛಲವಾದಿ, ಶ್ರೀನಿವಾಸ ಪಾಟೀಲ ವಿರುದ್ಧ ಬೆಳಗಾವಿಯ ವಿಠuಲ ವಂಟಮೂರಿ ಗೆಲುವು ಸಾಧಿಸಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.