ಮಂಠಾಳ ಗ್ರಾಪಂ ಅಧ್ಯಕ್ಷೆ ಭಾರತಿಬಾಯಿ ಸೂರ್ಯವಂಶಿ
Team Udayavani, Sep 1, 2018, 10:51 AM IST
ಬಸವಕಲ್ಯಾಣ: ಮಂಠಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಭಾರತಿಬಾಯಿ ಎಸ್. ಸೂರ್ಯವಂಶಿ ಸದಸ್ಯರ ಸರ್ವಾನು ಮತದಿಂದ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತಾಬಾಯಿ ಎಸ್. ಸೂರ್ಯವಂಶಿ
ಹಾಗೂ ಉಪಾಧ್ಯಕ್ಷರಾಗಿ ಮರು ನೇಮಕವಾದ ಗುರುಲಿಂಗಪ್ಪಾ ಮುಸ್ತಾಪೂರೆ ಅವರನ್ನು ಸದಸ್ಯರು, ಗ್ರಾಮಸ್ಥರು ಸನ್ಮಾನಿಸಿದರು. ಸದಸ್ಯರಾದ ದತ್ತು ಚಿಟಂಪಲ್ಲೆ, ಜಾಫರ್ ಖುರೇಷಿ, ಚಂದ್ರಕಾಂತ ಜುಂಝಾ, ಸುಧಾಕರ ಕುಂದಾಳೆ, ಅಜೀಜ್ ಬರಾಡೆ, ವಿಶ್ವನಾಥ ಗೋದೆ, ದಿನೇಶ ತ್ರಿಮುಖೆ, ಅಂದಪ್ಪಾ ಖಸಗೆ, ಪಿಡಿಒ ಎ.ಕೆ. ಆನಂದ,
ಜಗನ್ನಾಥ ಎಸ್. ಪಾಟೀಲ, ವಿಶ್ವನಾಥ ಹುಗ್ಗೆ ಪಾಟೀಲ, ಶಿವಕುಮಾರ ಶಟಗಾರ್, ಶ್ರೀನಿವಾಸ ಕಾಂಬಳೆ, ದಿಗಂಬರ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು