ಕೋಹಿನೂರ ಚೆನ್ನಮಲ್ಲೇಶ್ವರಜಾತ್ರೆ: ಪಲ್ಲಕ್ಕಿ ಮಹೋತ್ಸವ
Team Udayavani, Oct 27, 2018, 12:27 PM IST
ಬಸವಕಲ್ಯಾಣ: ಕೋಹಿನೂರ ಗ್ರಾಮದ ಆರಾಧ್ಯ ದೈವ ಸದ್ಗುರು ಶ್ರೀ ಚೆನ್ನಮಲ್ಲೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಪಲ್ಲಕ್ಕಿ ಉತ್ಸವಕ್ಕೆ ಹಾರಕೂಡದ ಶ್ರೀ ಚೆನ್ನವೀರ ಶಿವಾಚಾರ್ಯರರು ಚಾಲನೆ ನೀಡಿದರು.
ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿದ ಮೆರವಣಿಗೆಯಲ್ಲಿ ಭಜನೆ ಕೀರ್ತನೆ ಕಾರ್ಯಕ್ರಮಗಳ ನಡೆದವು. ಜಿಪಂ ಆನಂದ ಪಾಟೀಲ, ಗ್ರಾಪಂ ಅಧ್ಯಕ್ಷೆ ಸಂಗೀತಾ ಎಸ್.ಸಂತಾಜಿ, ಉಪಾಧ್ಯಕ್ಷ ಶಿವಾನಂದ ತೋಬರೆ, ಜಾತ್ರಾ ಕಮಿಟಿ ಅಧ್ಯಕ್ಷ ವೀರಣ್ಣಾ ಮೂಲಗೆ, ಗ್ರಾಪಂ ಸದಸ್ಯ ಶಿವಾ ಕಲೋಜಿ, ಶಿವಶರಣಪ್ಪಾ ಸಂತಾಜಿ, ಶಿವಾನಂದ ಜಮಾದಾರ್, ಅಂಬಾರಾಯ ಉಗಾಜಿ, ಮಲ್ಲಿನಾಥ ಹಿರೇಮಠ, ಡಾ| ಅಮರನಾಥ ಜಮಾದಾರ್, ದೇವಿದಾಸ್ ಸಜ್ಜನ, ಕರಬಸಯ್ನಾ ಸ್ವಾಮಿ, ಮಹಾದೇವ ಬಿಲಗುಂದೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ