ಹೆಂಡತಿ ಶಾಪಿಂಗ್‌ ಮಾಡ್ತಿದ್ರೆ ಪತಿಗೆ ಮಸಾಜ್‌ ಮಾಡ್ತಾರೆ!


Team Udayavani, Jul 24, 2017, 4:11 AM IST

Husband.jpg

ಹೆಂಡತಿ ಜೊತೆ ಶಾಪಿಂಗ್‌ ಹೋಗೋದು ಅಂದ್ರೆ ಬೋರೋ ಬೋರು! ಎಷ್ಟು ಹೊತ್ತು ಆದ್ರೂ ಹೆಂಡತಿಗೆ ಖರೀದಿ ಆಗಲ್ಲ. ನೋಡಿದ್ದನ್ನು ಎಷ್ಟು ನೋಡಿದ್ರೂ ಸಾಕಾಗಲ್ಲ ಎಂಬುದು ದೂರು. ಕಾರಣ ಶಾಪಿಂಗ್‌ ವ್ಯವಹಾರದಿಂದ ತಪ್ಪಿಸಿಕೊಳ್ಳಲು ಗಂಡಂದಿರು ನಾನಾ ಕಾರಣ ಹೇಳ್ತಾರೆ. ಆದ್ರೆ ಚಾಲಾಕಿ ಪತ್ನಿಯರ ಎದುರು ಪ್ರತಿ ಸಲವೂ ಗಂಡಂದಿರ ಇಂತಹ ಆಟಗಳೆಲ್ಲ ನಡೆಯೋದೇ ಇಲ್ಲ. ಪರಿಣಾಮ ಹೆಂಡತಿ ಹಿಂದೆ ಹೋಗಲೇ ಬೇಕಾ
ಗುತ್ತೆ!. ಆದರೆ ಚೀನಾದ ಶಾಂಘೈ ನಗರದಲ್ಲಿ ಗಂಡಂದಿರಿಗೆ ಈ ಸಮಸ್ಯೆಗಳಿಲ್ಲ. ಅಲ್ಲಿನ ಮಾಲ್‌ಗ‌ಳಿಗೆ ಹೋದರೆ ಹೆಂಡ್ತಿ ಯನ್ನು ಶಾಪಿಂಗ್‌ಗೆ ಬಿಟ್ಟು, ಗಂಡಂದಿರು ಮಸಾಜ್‌ಗೆ ಲೆದರ್‌ ಚೇರ್‌ನಲ್ಲಿ ಕೂರಬಹುದು. ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅಲ್ಲೇ ಅದ್ಭುತವಾದ ವಿಡಿಯೋ ಗೇಮ್‌ ಆಡುವ ವ್ಯವಸ್ಥೆ, ಟೀವಿ, ವಿಶ್ರಾಂತಿ ಪಡೆವ ವ್ಯವಸ್ಥೆ ಎಲ್ಲವೂ ಇದೆ. ಇದಕ್ಕೆ ಸುಮಾರು 200 ರೂ. ಶುಲ್ಕವಿದೆಯಂತೆ. ಹೆಂಡತಿ ಹಿಂದೆ ಬಂದವರಿಗೆ ಮನರಂಜನೆ ವ್ಯವಸ್ಥೆ ಇದ್ದು ಶಾಪಿಂಗ್‌ ಮುಗಿವವರೆಗೆ ಹಾಯಾಗಿ ಇರಬಹುದಂತೆ!

ಟಾಪ್ ನ್ಯೂಸ್

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್


MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.