ಮೆಟ್ರೋ ರೈಲಲ್ಲಿ ಹಾವಿನೊಡನೆ ಪ್ರಯಾಣ!


Team Udayavani, Aug 9, 2017, 3:58 AM IST

4.jpg

ತೀರಾ ಅಸಾಮಾನ್ಯ ಎಂಬಂಥ ಸ್ಥಳಗಳಲ್ಲಿ ಹಾವು ಕಾಣಿಸಿಕೊಂಡ ವಿಡಿಯೋ, ಫೋಟೋಗಳು ಈಗಂತೂ ಇಂಟರ್‌ನೆಟ್‌ ತುಂಬಾ ತುಂಬಿ ಹೋಗಿವೆ. ಏಸಿ, ವಿಮಾನ, ಕಾರ್‌ ಇಂಜಿನ್‌ನಲ್ಲಿ ಹಾವು ಪತ್ತೆಯಾದ ಫೋಟೊ ನೋಡಿಯಾಯಿತು. ಈಗ ಬಾಸ್ಟನ್‌ನ ಮೆಟ್ರೊ ರೈಲಿನಲ್ಲಿ ಹಾವೊಂದು ಪತ್ತೆಯಾದ ಫೋಟೊ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಹಾವು ತಾನಾಗೇ ಬಂದು ರೈಲಿನೊಳಗೆ ಸೇರಿಕೊಂಡಿದ್ದರೆ ಬಹುಶಃ ಇಷ್ಟೊಂದು ಚರ್ಚೆಯಾಗುತ್ತಿರಲಿಲ್ಲ ಎನಿಸುತ್ತದೆ. ಈ ಹಾವನ್ನು ಪ್ರಯಾಣಿಕನೊಬ್ಬ ತಂದು ತನ್ನ ತೊಡೆ ಮೇಲೆ ಕೂರಿಸಿ ಪ್ರಯಾಣಿಸುತ್ತಿದ್ದ. ಪ್ರಯಾಣಿಕರೊಬ್ಬರು ಅದರ ಫೋಟೊ ತೆಗೆದು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.

ಹಾವು ಮೆಟ್ರೋದ ಒಳಗೆ ತರಲು ಯುವಕನಿಗೆ ಅನುಮತಿ ಕೊಟ್ಟವರ್ಯಾರು? ಯಾರಿಗಾದರೂ ಕಚ್ಚಿದ್ದರೆ ಏನು ಗತಿ? ಎಂಬೆಲ್ಲಾ ಚರ್ಚೆಗಳಿಂದ ಶುರುವಾಗಿ, ಯುವಕನ ತೊಡೆ ಮೇಲೆ ಹಾವಿದ್ದದ್ದನ್ನು ನೋಡಿಯೂ ಪ್ರಯಾಣಿಕರು ಆತನ ಪಕ್ಕ ಯಾವ ಧೈರ್ಯದ ಮೇಲೆ ಕುಳಿತಿದ್ದರು? ಇದರ ಹಿಂದಿನ ಮರ್ಮವೇನು? ಎಂದು ಚರ್ಚೆ ನಡೆಯುತ್ತಲೇ ಇದೆ.

ಟಾಪ್ ನ್ಯೂಸ್

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.