ಬಟ್ಟೆ ಸರಿಯಿಲ್ಲ ಎಂದಿದ್ದಕ್ಕೆ ಅದನ್ನೇ ಕಿತ್ತೆಸೆದಳು!


Team Udayavani, May 13, 2018, 5:15 AM IST

1-bgg.jpg

“ನೀನು ಹಾಕ್ಕೊಂಡಿರೋ ಬಟ್ಟೆ ಸರಿಯಿಲ್ಲ ಕಣಮ್ಮಾ… ಸರಿಯಾಗಿ ಬಟ್ಟೆ ಉಟ್ಟುಕೋ’ ಅಂತ ಈ ಹುಡು ಗಿಗೆ ಆ ಮಹಿಳಾ ಪ್ರೊಫೆಸರ್‌ ಬುದ್ಧಿವಾದ ಹೇಳಿದ್ದೇ ತಪ್ಪಾ ಗೋಯ್ತು ನೋಡಿ. ಶನಿ ವಾರ, ಅದೇ ಪ್ರೊಫೆ ಸರ್‌ ಮುಂದೆ ತರಗತಿಯ ವೇದಿಕೆ ಮೇಲೆ ವಿಷ ಯ ವೊಂದರ ಪ್ರಸೆಂಟೇಷನ್‌ ನೀಡುವಾಗ ಇದ್ದಕ್ಕಿದ್ದಂತೆ ತನ್ನೆಲ್ಲ ಬಟ್ಟೆ ಕಳಚಿ ಒಳ ಉಡುಪಿನಲ್ಲಿ ನಿಂತು ಬಿಟ್ಟಿದ್ದಾಳೆ ಈ ಮಾರಾಯ್ತಿ!

ಈ ಘಟನೆ ನಡೆ ದಿ ರೋದು ನ್ಯೂಯಾ ರ್ಕ್‌ನ ಕಾರ್ಮೆಲ್‌ ವಿಶ್ವ ವಿದ್ಯಾಲಯದಲ್ಲಿ. ವಿವ ಸ್ತ್ರಳಾದ ಆ ಪುಣ್ಯಾ ತಗಿತ್ತಿಯ ಹೆಸರು ಲೆಟಿ ಟಿಯಾ ಚಾಯ್‌. ಇತ್ತೀಚೆಗೆ, ಈ ಚಾಯ್‌, ಅರೆ ಬರೆ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಳು. ಅದನ್ನು ಗಮ ನಿ ಸಿದ ಆಕೆಯ ಪ್ರೊಫೆ ಸರ್‌ ರೆಬೆಕಾ ಮ್ಯಾಗರ್‌, ಹತ್ತಿರ ಕರೆದು, ನೀನು ಹಿಂಗೆಲ್ಲ ಬಂದರೆ ಇತರ ವಿದ್ಯಾ ರ್ಥಿ ಗಳ ಗಮನ ಪಾಠದಿಂದ ನಿನ್ನ ಬಟ್ಟೆಯ ಮೇಲೆ ಹೋಗುತ್ತೆ. ಇನ್ನು ಮುಂದೆ ಇಂಥ ವಸ್ತ್ರಗಳನ್ನು ತೊಟ್ಟು ಬರಬೇಡ ಎಂದು ಹೇಳಿ ದ್ದಾರೆ. ಅವರ ದೃಷ್ಟಿಕೋನವನ್ನು ಪ್ರತಿಭಟಿಸುವ ಉದ್ದೇಶದಿಂದಲೇ ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ಚಾಯ್‌, ಏಕಾ ಏಕಿ “ಗರಂ’ ಚಾಯ್‌ ಆಗಿದ್ದಾಳೆ!

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.