ವಿಷಸರ್ಪವನ್ನು ಸಾವಿನ ದವಡೆಯಿಂದ ಬಿಡಿಸಿದರು!
Team Udayavani, Sep 23, 2018, 4:29 AM IST
ಹಾವುಗಳಿಗೆ ಸಂಬಂಧಿಸಿದ ಬಹುತೇಕ ಸುದ್ದಿಗಳು ಭಯಹುಟ್ಟಿಸುವಂತೆ, ಗಾಬರಿ ಮೂಡಿಸುವಂತೆ ಇರುತ್ತವೆ. ಅಮೆರಿಕದ ಆರಿಝೋನಾದಲ್ಲಿ ಹಾವೊಂದರ ಕಥೆ ಕೇಳಿದರೆ ಅಚ್ಚರಿಯೂ, ಸಮಾಧಾನವೂ ಆಗುತ್ತದೆ. ವಿಷಸರ್ಪವೊಂದು ಸ್ಪ್ರಿಂಕ್ಲರ್ ಮುಚ್ಚಳದ ತೂತಿನಲ್ಲಿ ಸಿಲುಕಿಕೊಂಡಿತ್ತು. ಭಾಗಶಃ ಸಾವಿನ ದವಡೆಯಲ್ಲೇ ಸಿಕ್ಕಿಕೊಂಡಂತಿತ್ತು ಹಾವಿನ ಪರಿಸ್ಥಿತಿ.
ಹಾವಿನ ಸಂಕಷ್ಟ ನೋಡಿ ಮರುಗಿದ ಎನ್ಜಿಒವೊಂದು, ಕಷ್ಟದಲ್ಲಿ ಸಿಲುಕಿಕೊಂಡಿರುವುದು ವಿಷಯುಕ್ತ ಹಾವು ಎಂಬುದನ್ನೂ ಮರೆತು ಅದನ್ನು ರಕ್ಷಿಸಿದೆ. ಎಣ್ಣೆ ಬಳಸಿ ಹಾವನ್ನು ಮುಚ್ಚಳದಿಂದ ಹೊರತೆಗೆಯಲು ಪ್ರಯತ್ನಿಸಿದ್ದು, ಅದು ಫಲ ನೀಡಿದೆ. ಹಾವು ಗಾಯಗೊಳ್ಳದೇ ಮುಚ್ಚಳದಿಂದ ಹೊರಬಂದಿದೆ. ನಂತರ ಅದಕ್ಕೆ ಸ್ನಾನ ಮಾಡಿಸಿ ಪುನಃ ಕಾಡಿಗೆ ಬಿಡಲಾಯಿತು ಎಂದು ಎನ್ಜಿಒ ಕಾರ್ಯಕರ್ತರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ