ಹಸೆಮಣೆ ಏರಬೇಕಿದ್ದವರ ಚರಂಡಿಗೆ ಬಿದ್ದ!
Team Udayavani, Feb 11, 2019, 4:23 AM IST
ತನ್ನ ಮದುವೆಯ ಸಂಭ್ರಮದಲ್ಲಿದ್ದ ವರನೊಬ್ಬ ಹಸೆಮಣೆ ಏರಲು ಕೆಲವೇ ನಿಮಿಷಗಳಿರುವ ಮುನ್ನವೇ ಚರಂಡಿಯೊಳಗೆ ಬಿದ್ದ ಘಟನೆ ನೋಯ್ಡಾದ ಸೆಕ್ಟರ್ 2ನಲ್ಲಿರುವ ಹೋಶಿಯಾಪುರ್ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ನಡೆದ ಈ ಮದುವೆಯನ್ನು ಓಲಿವ್ ಗಾರ್ಡನ್ ವೆಡ್ಡಿಂಗ್ ಬ್ಯಾಂಕ್ವೆಟ್ ಎಂಬ ಹಾಲ್ನಲ್ಲಿ ಏರ್ಪಡಿಸಲಾಗಿತ್ತು. ಹಾಲ್ನ ಬಳಿ ರಾಜಕಾಲುವೆಯಂಥ ದೊಡ್ಡ ಚರಂಡಿಯಿದ್ದು, ಇದರ ಮೇಲಿನ ಸೇತುವೆ ದಾಟಿಯೇ ಹಾಲ್ಗೆ ಹೋಗಬೇಕಿತ್ತು. ವರ ಹಾಗೂ ಸಂಬಂಧಿಕರು ವರನನ್ನು ಹಾಲ್ಗೆ ಕರೆತರುವಾಗ ಈ ಸೇತುವೆ ಮೇಲೆ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ನೃತ್ಯ ಮಾಡಿದ್ದರಿಂದ ಸೇತುವೆ ಕುಸಿಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು