ಹಸೆಮಣೆ ಏರಬೇಕಿದ್ದವರ ಚರಂಡಿಗೆ ಬಿದ್ದ!
Team Udayavani, Feb 11, 2019, 4:23 AM IST
ತನ್ನ ಮದುವೆಯ ಸಂಭ್ರಮದಲ್ಲಿದ್ದ ವರನೊಬ್ಬ ಹಸೆಮಣೆ ಏರಲು ಕೆಲವೇ ನಿಮಿಷಗಳಿರುವ ಮುನ್ನವೇ ಚರಂಡಿಯೊಳಗೆ ಬಿದ್ದ ಘಟನೆ ನೋಯ್ಡಾದ ಸೆಕ್ಟರ್ 2ನಲ್ಲಿರುವ ಹೋಶಿಯಾಪುರ್ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ನಡೆದ ಈ ಮದುವೆಯನ್ನು ಓಲಿವ್ ಗಾರ್ಡನ್ ವೆಡ್ಡಿಂಗ್ ಬ್ಯಾಂಕ್ವೆಟ್ ಎಂಬ ಹಾಲ್ನಲ್ಲಿ ಏರ್ಪಡಿಸಲಾಗಿತ್ತು. ಹಾಲ್ನ ಬಳಿ ರಾಜಕಾಲುವೆಯಂಥ ದೊಡ್ಡ ಚರಂಡಿಯಿದ್ದು, ಇದರ ಮೇಲಿನ ಸೇತುವೆ ದಾಟಿಯೇ ಹಾಲ್ಗೆ ಹೋಗಬೇಕಿತ್ತು. ವರ ಹಾಗೂ ಸಂಬಂಧಿಕರು ವರನನ್ನು ಹಾಲ್ಗೆ ಕರೆತರುವಾಗ ಈ ಸೇತುವೆ ಮೇಲೆ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ನೃತ್ಯ ಮಾಡಿದ್ದರಿಂದ ಸೇತುವೆ ಕುಸಿಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು