Bake studio;ನಿಮ್ಮ ಇಷ್ಟದ ಕೇಕ್ ಬೇಕೆ…ಆನ್ ಲೈನ್ ನಲ್ಲೇ ಬುಕ್ ಮಾಡಿ!


Team Udayavani, Dec 5, 2018, 3:30 PM IST

bake-01.jpg

2015ರಲ್ಲಿ ರಾಘವೇಂದ್ರ ಕುಂದರ್, ಮಂಜುನಾಥ ಪೂಜಾರಿ, ಡಾನ್ ಕಾರ್ಕಡ, ಹೇಮಂತ್ ಪೂಜಾರಿ ಹಾಗೂ ದಿನೇಶ್ ಪೂಜಾರಿ ಸೇರಿದಂತೆ ಐವರು ಯುವ ಉದ್ಯಮಿಗಳು ಸೇರಿ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜ್ ಸಮೀಪ ಬೇಕ್ ಸ್ಟುಡಿಯೋದ ಮೊದಲ ಶಾಖೆ ಆರಂಭಿಸಿದ್ದರು. ಪ್ರೀಮಿಯಮ್ ಕೇಕ್ ಮತ್ತು ಸ್ವೀಟ್ ಶಾಪ್ ಮೂಲಕ ಗ್ರಾಹಕರನ್ನು ಆಕರ್ಷಿಸಲಾರಂಭಿಸಿತ್ತು.

ಹೀಗೆ ವೈವಿಧ್ಯತೆಯ ಕೇಕ್ ನಿಂದ ಜನಪ್ರಿಯಗೊಳ್ಳುತ್ತಿದ್ದಂತೆಯೇ ಬೇಕ್ ಸ್ಟುಡಿಯೋ ಒಂದೊಂದೇ ಶಾಖೆಯನ್ನು ವಿಸ್ತರಿಸತೊಡಗಿದ್ದರು. ಕ್ವಾಲಿಟಿ ಜೊತೆ ರಾಜೀಯಾಗದೆ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಧ್ಯೇಯದೊಂದಿಗೆ ಬೇಕ್ ಸ್ಟುಡಿಯೋ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಜನಪ್ರಿಯಗೊಂಡಿತ್ತು.

ಒಂಬತ್ತು ಶಾಖೆಯ ಸ್ಥಳದಲ್ಲಿಯೂ ಯಾವುದೇ ಸಮಾರಂಭವಿರಲಿ ಅದಕ್ಕೆ ಕ್ಲಪ್ತ ಸಮಯದಲ್ಲಿ ಡೋರ್ ಡೆಲಿವರಿ ನೀಡುವ ವ್ಯವಸ್ಥೆ ಗ್ರಾಹಕರಿಗೆ ಹೆಚ್ಚು ಅನುಕೂಲತೆ ಒದಗಿಸಿಕೊಟ್ಟಿತ್ತು.

ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ, ನಿಶ್ಚಿತಾರ್ಥ ಹೀಗೆ ಯಾವುದೇ ಸಭೆ, ಸಮಾರಂಭ ಅಥವಾ ಮನೆಗೆ ರುಚಿ, ರುಚಿಯಾದ ನಿಮ್ಮ ಇಷ್ಟದ ಕೇಕ್ ಅನ್ನು ಬೇಕ್ ಸ್ಟುಡಿಯೋ ಪೂರೈಸುತ್ತದೆ. ಫ್ರೆಶ್ ಕ್ರೀಮ್ ಕೇಕ್, ಜಾರ್ ಕೇಕ್ಸ್, ಸ್ವೀಟ್ಸ್..ಐಸ್ ಕೇಕ್, ಕಪ್ ಕೇಕ್, ಕುಕ್ಕೀಸ್ ಹೀಗೆ ವೈವಿಧ್ಯಮಯವಾದ ಕೇಕ್ ತಯಾರಿಕೆಯಲ್ಲಿ ಬೇಕ್ ಸ್ಟುಡಿಯೋ ಈಗಾಗಲೇ ಚಿರಪರಿಚಿತವಾಗಿದೆ.

ಉಡುಪಿ, ಶಿರ್ವ, ಉದ್ಯಾವರ, ಬ್ರಹ್ಮಾವರ, ಕನ್ನರ್ಪಾಡಿ, ಬೈಲೂರು, ಮಣಿಪಾಲ, ಪಡುಬಿದ್ರೆ, ಕಟಪಾಡಿ, ಆದಿ ಉಡುಪಿ ಹಾಗೂ ಮಂಗಳೂರು ಸೇರಿ ಹನ್ನೊಂದು ಶಾಖೆಯನ್ನು ಹೊಂದಿದೆ. ನಿಮಗೆ ಬೇಕಾದ ಕೇಕ್ ಅನ್ನು ಡೋರ್ ಡೆಲಿವರಿ ಮೂಲಕ ನೀಡುತ್ತಿದ್ದು, ಇದೀಗ ಆನ್ ಲೈನ್ ಮೂಲಕವೂ ಗ್ರಾಹಕರು ತಮ್ಮ ನೆಚ್ಚಿನ ಕೇಕ್ ಅನ್ನು ಬುಕ್ ಮಾಡಬಹುದು.

ನಿಮಗೆ ಬೇಕಾದ, ಇಷ್ಟದ ಕೇಕ್ ಅನ್ನು ಬೇಕ್ ಸ್ಟುಡಿಯೋದ ಆನ್ ಲೈನ್ ಮೂಲಕ ಬೆಳಗ್ಗೆ 9ಗಂಟೆಯಿಂದ ರಾತ್ರಿ 7ಗಂಟೆವರೆಗೆ ಬುಕ್ ಮಾಡಬಹುದು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

Odisha: ಗೋಪಾಲ್‌ ಪುರ್‌ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ

1-wqeqeqw

Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

Gold Price Soar: ಹಳದಿ ಲೋಹ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.