ಭೂಮಿಯೊಳಗೆ ಭಾರಿ ಸದ್ದು;ಗೋಡೆಗಳಲ್ಲಿ ಬಿರುಕು:ಕೊಪ್ಪ ಜನತೆಯಲ್ಲಿ ಆತಂಕ
Team Udayavani, Aug 25, 2018, 3:09 PM IST
ಚಿಕ್ಕಮಗಳೂರು: ಭಾರೀ ಮಳೆಯಿಂದ,ಗುಡ್ಡ ಕುಸಿತಗಳಿಂದ ಕಂಗೆಟ್ಟಿರುವ ಚಿಕ್ಕಮಗಳೂರಿನ ಜನತೆ ಮತ್ತೆ ಆತಂಕಕ್ಕೀಡಾಗಿದ್ದಾರೆ. ಕೊಪ್ಪ ತಾಲೂಕಿನ ಕೆಲ ಪ್ರದೇಶಗಳಲ್ಲಿ ಭೂಮಿಯೊಳಗೆ ಭಾರೀ ಸದ್ದು ಹೊರ ಬಂದಿರುವ ಬಗ್ಗೆ ವರದಿಯಾಗಿದೆ.
ಕೆಲ ದಿನಗಳ ಹಿಂದೆ ಭಾರೀ ಮಳೆಯಾದ ಬಳಿಕ ಭೂಮಿಯೊಳಗೆ ಸದ್ದು ಕೇಳಿ ಬಂದು ಜನರು ಆತಂಕಿತರಾಗಿದ್ದರು. ಇದೀಗ ಕೊಪ್ಪದ ಕೊಗ್ರೆ,ಅಬ್ಬಿ ಕಲ್ಲು ಗ್ರಾಮದ ಜನರಿಗೆ ಶುಕ್ರವಾರ ತಡರಾತ್ರಿ ಸದ್ದು ಕೇಳಿ ಬಂದಿದ್ದು,ಕೆಲ ಮನೆಗಳ ಗೋಡೆ ಬಿರುಕು ಬಿಟ್ಟಿದೆ.
ಕೆಲವೆಡೆ ಜನತೆಗೆ ಕಂಪನದ ಅಭುಭವವಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ