ನಂಬಿಕೆ
Team Udayavani, Mar 15, 2017, 9:35 AM IST

ಉತ್ತರ ಪ್ರದೇಶದ ಹಾಗೆ
ಕರ್ನಾಟಕದಲ್ಲೂ ಬಿಜೆಪಿಗೆ
ಜಯವಾಗುತ್ತದೆ ಎಂಬುದು
ಬಿಎಸ್ವೈ ನಂಬಿಕೆ
ಸಿದ್ದು ದೃಷ್ಟಿಯಲ್ಲಿ ಅದು
ನಿಷೇಧಕ್ಕೆ ಅರ್ಹವಾದ
ಮೂಢನಂಬಿಕೆ!
- ಎಚ್. ಡುಂಡಿರಾಜ್
ಉತ್ತರ ಪ್ರದೇಶದ ಹಾಗೆ
ಕರ್ನಾಟಕದಲ್ಲೂ ಬಿಜೆಪಿಗೆ
ಜಯವಾಗುತ್ತದೆ ಎಂಬುದು
ಬಿಎಸ್ವೈ ನಂಬಿಕೆ
ಸಿದ್ದು ದೃಷ್ಟಿಯಲ್ಲಿ ಅದು
ನಿಷೇಧಕ್ಕೆ ಅರ್ಹವಾದ
ಮೂಢನಂಬಿಕೆ!
- ಎಚ್. ಡುಂಡಿರಾಜ್