ಕಾರಣ
Team Udayavani, Nov 28, 2017, 3:25 AM IST
ದುಷ್ಟರನ್ನು ಪತ್ತೆಹಚ್ಚಿ
ಶಿಷ್ಟರನ್ನು ರಕ್ಷಿಸಲು
ಆಗುತ್ತಿಲ್ಲ ದೇವರಿಗೆ
ಎಲ್ಲಾ ಕಡೆ ಇರಲು
ಅದಕ್ಕೆ ಈಗ ಎಲ್ಲೆಲ್ಲೂ
ಸಿಸಿ ಕ್ಯಾಮರಾ ಕಣ್ಗಾವಲು!
ಎಚ್. ಡುಂಡಿರಾಜ್
Team Udayavani, Nov 28, 2017, 3:25 AM IST
ದುಷ್ಟರನ್ನು ಪತ್ತೆಹಚ್ಚಿ
ಶಿಷ್ಟರನ್ನು ರಕ್ಷಿಸಲು
ಆಗುತ್ತಿಲ್ಲ ದೇವರಿಗೆ
ಎಲ್ಲಾ ಕಡೆ ಇರಲು
ಅದಕ್ಕೆ ಈಗ ಎಲ್ಲೆಲ್ಲೂ
ಸಿಸಿ ಕ್ಯಾಮರಾ ಕಣ್ಗಾವಲು!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.