ಸಿಎಂ ಉವಾಚ
Team Udayavani, Aug 30, 2018, 8:50 AM IST

ಭವಿಷ್ಯ, ವಾಸ್ತು ಪ್ರಕಾರ
ಭದ್ರವಾಗಿದೆ ಸರಕಾರ
ಉಂಟು ಆ ದೇವರ ದಯೆ
ಕೈ ಪಕ್ಷದವರು
ಹೇಳಿದಂತೆ ಕುಣಿಯಲು
ನಾನವರ ಕೈಗೊಂಬೆಯೇ?
ಎಚ್. ಡುಂಡಿರಾಜ್
ಭವಿಷ್ಯ, ವಾಸ್ತು ಪ್ರಕಾರ
ಭದ್ರವಾಗಿದೆ ಸರಕಾರ
ಉಂಟು ಆ ದೇವರ ದಯೆ
ಕೈ ಪಕ್ಷದವರು
ಹೇಳಿದಂತೆ ಕುಣಿಯಲು
ನಾನವರ ಕೈಗೊಂಬೆಯೇ?
ಎಚ್. ಡುಂಡಿರಾಜ್