ಹೆಮರಾಯ್ಡಗಳು ಅಥವಾ ಮೂಲವ್ಯಾಧಿ


Team Udayavani, Jan 14, 2018, 6:00 AM IST

hemorrhoids-treatment.jpg

– ಪೈಲ್ಸ್‌, ಮೂಲವ್ಯಾಧಿ ಎಂದೂ ಕರೆಯಲ್ಪಡುತ್ತದೆ.
–  ಒತ್ತಡ ಅಥವಾ ಇತರ ಕಾರಣಗಳಿಂದಾಗಿ ಗುದದ್ವಾರದ ಮೃದುಭಾಗ (ಏನಲ್‌ ಕುಶನ್‌) ಕೆಳಜಾರುವುದು ಮೂಲವ್ಯಾಧಿ.
–  ಗುದದ್ವಾರದ ಮೃದುಭಾಗ (ಏನಲ್‌ ಕುಶನ್‌): ರೋಗಿಯಲ್ಲಿ ಲಿಥೊಟೊಮಿ ಸ್ಥಿತಿಯಲ್ಲಿ ರಕ್ತನಾಳಗಳು (ಆರ್ಟರಿಯೋಲ್‌ಗ‌ಳು, ವೆನ್ಯೂಲ್‌ಗ‌ಳು), ಮೃದು ಸ್ನಾಯುಗಳು ಮತ್ತು ನಮನೀಯ ಸಂಪರ್ಕ ಜೀವಕೋಶಗಳು ಹಾಗೂ ಬಲ ಪೋಸ್ಟರೋಲಾಟರಲ್‌ ಗುದ ನಾಳ (3, 7, 11 ಗಂಟೆ ಸ್ಥಾನ) ಗಳ ಸಮೂಹ.

ವಿಧಗಳು:
– ಆಂತರಿಕ ಹೆಮರಾಯ್ಡಗಳು: ಡೆಂಟೇಟ್‌ ಲೈನ್‌ಗೆ ಹತ್ತಿರದಲ್ಲಿ ಮ್ಯೂಕಸ್‌ ಮೆಂಬ್ರೇನ್‌ಗಳಿಂದ ಆವೃತ.
– ಬಾಹ್ಯ ಹೆಮರಾಯ್ಡಗಳು: ಡೆಂಟೇಟ್‌ ಲೈನ್‌ನ ಕೊನೆಯಲ್ಲಿ ಚರ್ಮದಿಂದ ಆವೃತ. 

ಆಂತರಿಕ ಹೆಮರಾಯ್ಡಗಳು
– ಪ್ರಾಥಮಿಕ ಆಂತರಿಕ ಹೆಮರಾಯ್ಡಗಳು:
– ಸುಪೀರಿಯರ್‌ ಹೆಮರಾಯ್ಡ ರಕ್ತನಾಳಗಳ ಶಾಖೆಗಳಿಗೆ ಸಂಬಂಧಿಸಿದೆ.
– ಬೆಳವಣಿಗೆಯ ತತ್ವ: 
-ಹಲವು ವಿಧದ ಕಾರಣಗಳಿಂದಾಗಿ ಗುದದ್ವಾರದ ಮೇಲೆ ಬೀಳುವ ಒತ್ತಡವು ಗುದದಲ್ಲಿ ಗುದದ್ವಾರದ ಮೃದು ಭಾಗ (ಏನಲ್‌ ಕುಶನ್‌) ಸ್ಥಾನಾಂತರ ಮತ್ತು ಮ್ಯುಕೋಸಲ್‌ ಟ್ರೊಮಾ ಉಂಟು ಮಾಡುತ್ತದೆ.
– ಪೂರಕ ರಚನೆಯು ಕ್ರಮೇಣ ಛಿದ್ರಗೊಂಡು ಗುದದ್ವಾರದ ಮೃದುಭಾಗದ ನಮನೀಯತೆ ನಷ್ಟಗೊಳ್ಳುತ್ತದೆ, ಇದರಿಂದಾಗಿ ಮಲವಿಸರ್ಜನೆಯಾದ ಬಳಿಕ ಅವು ಸಂಕುಚನಗೊಳ್ಳುವುದಿಲ್ಲ.

– ದ್ವಿತೀಯಕ ಆಂತರಿಕ ಹೆಮರಾಯ್ಡಗಳು:
– ಕಾರಣಗಳು:
– ಏನೊ-ರೆಕ್ಟಮ್‌ (ಗುದದ್ವಾರ)ದ ಕಾರ್ಸಿನೊಮಾ
– ಸ್ಥಳೀಯ: ಏನೊರೆಕ್ಟಲ್‌ ಸ್ವರೂಪನಾಶ, ಹೈಪೊಟಾನಿಕ್‌ ಏನಲ್‌ ಸ್ಪಿಂಕ್ಟರ್‌
– ಹೊಟ್ಟೆ: ಎಸೈಟ್ಸ್‌
-ಪೆಲ್ವಿಕ್‌: ಗ್ರೇವಿಡ್‌ ಗರ್ಭಕೋಶ, ಯುಟೆರೈನ್‌ ನಿಯೊಪ್ಲಾಸ್‌¾ ಅಥವಾ ಗಡ್ಡೆ, ಗರ್ಭಕೋಶ ಅಥವಾ ಗರ್ಭನಾಳದ ಕಾರ್ಸಿನೊಮಾ, ಒವೇರಿಯನ್‌ ನಿಯೊಪ್ಲಾಸ್‌¾, ಮೂತ್ರಕೋಶದ ಕಾರ್ಸಿನೊಮಾ
– ನರಸಂಬಂಧಿ: ಪ್ಯಾರಾಪ್ಲೆಜಿಯಾ, ಮಲ್ಟಿಪಲ್‌ ಸೆಲೆರೋಸಿಸ್‌

ಬಾಹ್ಯ ಹೆಮರಾಯ್ಡಗಳು
– ಗುದ ಕಾಲುವೆಯ ಸುತ್ತಲಿನ ಚರ್ಮದ ಆಳದಲ್ಲಿರುವ ಇನ್‌ಫೀರಿಯರ್‌ ಹೆಮರಾಯ್ಡ ಫ್ಲೆಕ್ಸಸ್‌ಗಳ ವೆನುಯಸ್‌ ಚಾನೆಲ್‌ಗ‌ಳಿಗೆ ಸಂಬಂಧಿಸಿದೆಯೇ ಹೊರತು ನೈಜ ಹೆಮರಾಯ್ಡಗಳಲ್ಲ. 

ಇಂಟನೊì – ಎಕ್ಸ್‌ಟರ್ನಲ್‌
– ಆಂತರಿಕ ಹೆಮರಾಯ್ಡಗಳ ಬೆಳವಣಿಗೆಯಿಂದಾಗಿ ಎರಡೂ ಹೆಮರಾಯ್ಡ ಫ್ಲೆಕ್ಸಸ್‌ಗಳನ್ನು ಒಳಗೊಂಡು ಬಾಹ್ಯ ಹೆಮರಾಯ್ಡ ಜತೆಗೆ ಕೂಡಿಕೊಂಡ ಆಂತರಿಕ ಹೆಮರಾಯ್ಡ.
– ಇವು ಆಂತರಿಕ ಹೆಮರಾಯ್ಡಗಳ ಬಾಹ್ಯ ವಿಸ್ತರಣೆಯಾಗಿರುತ್ತವೆ.

ಆಂತರಿಕ ಮೂಲವ್ಯಾಧಿಗಳ ವರ್ಗೀಕರಣ: ಆಂತರಿಕ ಮೂಲವ್ಯಾಧಿಯ ಜೋಲುವಿಕೆ ಎಷ್ಟು ಎಂಬುದನ್ನು ಆಧರಿಸಿ ನಾಲ್ಕು ಗ್ರೇಡ್‌ಗಳಾಗಿ ವರ್ಗೀಕರಿಸಲಾಗುತ್ತದೆ:
– ಫ‌ಸ್ಟ್‌ ಡಿಗ್ರಿ: ರಕ್ತಸ್ರಾವ ಮಾತ್ರ, ಜೋಲುವಿಕೆ ಇರುವುದಿಲ್ಲ.
-ಸೆಕೆಂಡ್‌ ಡಿಗ್ರಿ: ಜೋಲುವಿಕೆ ಇರುತ್ತದೆ, ಆದರೆ ತತ್‌ಕ್ಷಣ ಕುಗ್ಗುತ್ತದೆ.
-ಥರ್ಡ್‌ ಡಿಗ್ರಿ: ಜೋಲುವಿಕೆ ಇರುತ್ತದೆ, ಅದನ್ನು ರೋಗಿಯೇ ಒಳಕ್ಕೆ ತಳ್ಳಬೇಕಾಗುತ್ತದೆ.
– ಫೋರ್ತ್‌ ಡಿಗ್ರಿ: ಖಾಯಂ ಜೋಲುವಿಕೆ.

– ಮುಂದಿನ  ವಾರಕ್ಕೆ  

– ಡಾ| ಮನೋಹರ ವಿ. ಪೈ
ಅಡಿಶನಲ್‌ ಪ್ರೊಫೆಸರ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.