ತಲೆಗಾಯ: ನಿಮಗೆ ಏನೇನು ತಿಳಿದಿದೆ?


Team Udayavani, Apr 15, 2018, 9:00 AM IST

Brain-22.jpg

ಹಿಂದಿನ ವಾರದಿಂದ- ಘಟಿಸುತ್ತದೆ ಹಾಗೂ ಇಂಟ್ರಾಕ್ರೇನಿಯಲ್‌ ಒತ್ತಡವನ್ನು ಹಠಾತ್ತಾಗಿ ಹೆಚ್ಚಿಸುತ್ತದೆ.ಇಂತಹ ರಕ್ತಸ್ರಾವ ಉಂಟಾದಾಗ ರೋಗಿಯು ಕೆಲವೊಮ್ಮೆ ಅಲ್ಪಕಾಲದ ವರೆಗೆ ಪ್ರಜ್ಞೆಯಿಂದ ಇರಬಹುದು, ಆದರೆ ಪ್ರಜ್ಞಾಸ್ಥಿತಿಯು ವೇಗವಾಗಿ ಕುಸಿಯುತ್ತದೆ. ಡ್ಯುರಾ (ಮಿದುಳಿನ ಹೊರ ರಕ್ಷಕ ವಲಯ) ಮತ್ತು ಮಿದುಳಿನ ಮಧ್ಯ ಪದರಗಳ ನಡುವಿನ ಸಬ್‌ಡ್ಯುರಲ್‌ ಅವಕಾಶದಲ್ಲಿರುವ ಸೇತುರಕ್ತನಾಳಗಳು ಹರಿದು ಸಬ್‌ಡ್ಯುರಲ್‌ ರಕ್ತಸ್ರಾವ  ಉಂಟಾಗುತ್ತದೆ. 

ತಲೆಬುರುಡೆ ಮುರಿತದ  ಚಿಹ್ನೆಗಳಲ್ಲಿ ಇವು 
ಒಳಗೊಂಡಿರಬಹುದು:

– ಮಿದುಳು ದ್ರವ ಸೋರಿಕೆ (ಶುದ್ಧ ದ್ರವ ಮೂಗು, ಬಾಯಿ ಅಥವಾ ಕಿವಿಯಿಂದ ಸೋರುವುದು) ಉಂಟಾಗಬಹುದು ಮತ್ತು ಇದು ಬೇಸಿಲಾರ್‌ ತಲೆಬುರುಡೆ ಮುರಿತ ಹಆಗೂ ಮಿದುಳಿನ ಸುತ್ತಲಿನ ಪದರಗಳು ಹರಿದಿರುವುದರ ಚಿಹ್ನೆಯಾಗಿರಬಹುದು, ಇದರಿಂದ ಮಿದುಳಿನ ದ್ವಿತೀಯಕ ಸೋಂಕು ಉಂಟಾಗಬಹುದು. 
– ತಲೆ ಅಥವಾ ಮುಖದಲ್ಲಿ ಮೇಲ್ನೋಟಕ್ಕೆ ಕಾಣುವ ಗಾಯ/ವೈಕಲ್ಯ/ಜಜ್ಜುವಿಕೆ
– ಅತ್ತಿತ್ತ ಚಲಿಸಲಾಗದ ಒಂದು ಕಣ್ಣು ಅಥವಾ ಒಂದು ಕಡೆಗೆ ವಾಲಿರುವ ಕಣ್ಣು ಮುಖದ ಎಲುಬು ಮುರಿದಿದೆ ಮತ್ತು ಕಣ್ಣಿನ ನರಗಳನ್ನು ಸಂವೇದಿಸುವ ಒಂದು ನರವನ್ನು ಚುಚ್ಚುತ್ತಿದೆ ಎಂಬುದನ್ನು ಸೂಚಿಸುತ್ತದೆ.
– ತಲೆಬುರುಡೆಯ ಚರ್ಮ ಅಥವಾ ಮುಖದಲ್ಲಿ ಗಾಯ ಅಥವಾ ತರಚಿದ ಗಾಯಗಳು.
– ತಲೆಬುರುಡೆಯ ಅಡಿಪಾಯದಲ್ಲಿ ಉಂಟಾಗುವ ಗಾಯಗಳು -ಬೇಸಿಲಾರ್‌ ಸ್ಕಲ್‌ ಮುರಿತಗಳು ಬ್ಯಾಟಲ್ಸ್‌ ಚಿಹ್ನೆಗೆ ಸಂಬಂಧಿಸಿರುತ್ತವೆ – ಇದು ಮಾಸ್ಟಾಯಿಡ್‌, ಹಿಮೊಟೈಂಪಾನಮ್‌ ಮತ್ತು ಸೆರೆಬೊÅಸ್ಪೈನಲ್‌ ರಿನೊರಿಯಾ ಮತ್ತು ಒಟೊರಿಯಾ ಆಗಿರುತ್ತವೆ.

ಲಘು ತಲೆಗಾಯದ 
ಸಾಮಾನ್ಯ ಚಿಹ್ನೆಗಳು

– ತಲೆನೋವು
– ತಲೆ ಹಗುರವಾಗಿರುವಂತೆ ಭಾಸವಾಗುವುದು
– ತಲೆ ತಿರುಗುವ ಅನುಭವ
– ಲಘುವಾದ ಗೊಂದಲ
– ಹೊಟ್ಟೆ ತೊಳೆಸುವಿಕೆ 
– ಕಿವಿಯಲ್ಲಿ ತಾತ್ಕಾಲಿಕ ಗುಂಯ್‌ಗಾಡುವಿಕೆ

ತೀವ್ರ ತಲೆಗಾಯದ 
ಚಿಹ್ನೆಗಳು

– ಸ್ಮತಿ ತಪ್ಪುವಿಕೆ
– ನಡುಕಗಳು
– ವಾಂತಿ
– ಸಮತೋಲನದ ಅಥವಾ ಸಂಯೋಜನೆಯ ಸಮಸ್ಯೆಗಳು
– ಕಳೆದುಹೋದಂತಹ ವರ್ತನೆ – ಗಂಭೀರವಾಗಿ
– ಕಣ್ಣುಗಳನ್ನು ಕೇಂದ್ರೀಕರಿಸಲು ಅಸಮರ್ಥತೆ
– ಸ್ನಾಯು ನಿಯಂತ್ರಣ ನಷ್ಟ
– ಸತತ ಅಥವಾ ಹೆಚ್ಚುತ್ತಿರುವ ತಲೆನೋವು
– ನೆನಪು ಶಕ್ತಿ ನಷ್ಟ

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.