ಮೈಗ್ರೇನ್‌ ಎಂಬ ತಲೆಶೂಲೆ


Team Udayavani, Aug 5, 2018, 6:00 AM IST

migraine.jpg

ಹಿಂದಿನ ವಾರದಿಂದ- ತೀವ್ರ ತರಹದ ಭಾವನಾತ್ಮಕ ಬದಲಾವಣೆಗಳು, ಕಣ್ಣಿಗೆ ಇರಿಯುವಂತಹ ಪ್ರಕಾಶಮಾನವಾದ ದೀಪಗಳು, ತೀಕ್ಷ್ಣ ಘಾಟು ವಾಸನೆಗಳು ಮೈಗ್ರೇನನ್ನು ಪ್ರಚೋದಿಸಬಹುದು. ಮಹಿಳೆಯರಲ್ಲಿ, ಗರ್ಭ ಧರಿಸಿದ ಸಂದರ್ಭದಲ್ಲಿ ಮತ್ತು ಋತುಚಕ್ರದ ಅವಧಿಯಲ್ಲಿ ಅಥವಾ ಹಾರ್ಮೋನ್‌ ಸಂಬಂಧಿ ಔಷಧಗಳನ್ನು ಉಪಯೋಗಿಸಿದ ಚಿಕಿತ್ಸೆಯಿಂದ ಮೈಗ್ರೇನ್‌ ಪ್ರಚೋದನೆಗೊಳ್ಳಬಹುದು.

ಮೈಗ್ರೇನ್‌ ಚಿಕಿತ್ಸೆಯ ವಿಧಾನವು ಈ ಕೆಳಗಿನಂತೆ ನಡೆಯುತ್ತದೆ:
ಕ್ಷಿಪ್ರ (ತಡೆ) ಮತ್ತು ಪ್ರತಿಬಂಧನಾತ್ಮಕ (ಪ್ರಾಫಿಲ್ಯಾಕ್ಟಿಕ್‌) ಚಿಕಿತ್ಸೆ.ಕ್ಷಿಪ್ರ ಚಿಕಿತ್ಸೆಯು ತಲೆನೋವನ್ನು ತಡೆಯುವ, ಅದು ವೃದ್ಧಿಸುವುದನ್ನು ತಡೆಯುವ ಅಥವಾ ಈಗಾಗಲೇ ಆರಂಭವಾಗಿರುವ ತಲೆನೋವನ್ನು ನಿವಾರಿಸುವ ಗುರಿ ಹೊಂದಿರುತ್ತದೆ.  ತಲೆನೋವು ಇಲ್ಲದಿದ್ದರೂ ಒದಗಿಸುವ ಪ್ರತಿಬಂಧನಾತ್ಮಕ ಚಿಕಿತ್ಸೆಯು ಮೈಗ್ರೇನ್‌ ಹಾವಳಿಯ ಆವರ್ತನಗಳನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡುವ ಗುರಿ ಹೊಂದಿರುತ್ತದೆ. ಅಲ್ಲದೆ, ಹಠಾತ್‌ ಮೈಗ್ರೇನ್‌ ತಲೆನೋವುಗಳನ್ನು ಕ್ಷಿಪ್ರ ಚಿಕಿತ್ಸೆಗೆ ಪ್ರತಿಸ್ಪಂದನಾತ್ಮಕವಾಗಿ ಮಾರ್ಪಡಿಸುವ ಗುರಿ ಹೊಂದಿರುತ್ತದೆ. ಜತೆಗೆ ರೋಗಿಯ ಜೀವನ ಗುಣಮಟ್ಟವನ್ನು ವೃದ್ಧಿಸುವುದು ಕೂಡ ಈ ಚಿಕಿತ್ಸೆಯ ಗುರಿಯಾಗಿರುತ್ತದೆ.
 
ಚಿಕಿತ್ಸೆ ಯಶಸ್ವಿಯಾಗಿ ಮುಂದುವರಿದರೆ 6ರಿಂದ 12 ತಿಂಗಳುಗಳ ಕಾಲ ಪ್ರೊಫಿಲ್ಯಾಕ್ಟಿಕ್‌ ಔಷಧಗಳನ್ನು ಉಪಶಮನಾತ್ಮಕವಾಗಿ ನೀಡುವುದನ್ನು ಪರಿಗಣಿಸಬಹುದು. ಮೈಗ್ರೇನ್‌ ರೋಗಿಗಳು ಒತ್ತಡ ರಹಿತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಪರಿಣಾಮಕಾರಿ ಔಷಧಗಳು ಮತ್ತು ಒತ್ತಡ ನಿವಾರಕ ತಂತ್ರಗಳಾದ ಯೋಗ, ಧ್ಯಾನ ಹಾಗೂ ಗುರುತಿಸಲಾದ ಮೈಗ್ರೇನ್‌ ಪ್ರಚೋದಕಗಳಿಂದ ದೂರ ಇರುವುದು ಯಶಸ್ಸಿಗೆ ಕೀಲಿಕೈಯಾಗಿರುತ್ತದೆ.

ಔಷಧವನ್ನು ಶಿಫಾರಸು ಮಾಡುವುದಕ್ಕೆ ಮುನ್ನ ಶಿಕ್ಷಣ ಮತ್ತು ಆರೋಗ್ಯ ಪುನರ್‌ ಸ್ಥಾಪನೆಯ ಖಾತರಿಯನ್ನು ಒದಗಿಸುವ ವರ್ತನಾತ್ಮಕ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಚಲನಾತ್ಮಕ ಪುನರ್‌ ಸಂಯೋಜನೆ, ಜೈವಿಕ ಪುನರ್‌ ಅನುಸರಣೆ ಮತ್ತು ವಿಶ್ರಾಂತಿದಾಯಕ ತಂತ್ರಗಳು ತಲೆನೋವಿನ ಚಟುವಟಿಕೆಯನ್ನು ಮತ್ತು ಔಷಧ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತವೆ. ಮಕ್ಕಳಲ್ಲಿ, ವರ್ತನಾತ್ಮಕ ಚಿಕಿತ್ಸೆಯು ಬಹಳ ಪರಿಣಾಮಕಾರಿಯಾಗಿರುತ್ತದೆಯಲ್ಲದೆ, ವಯಸ್ಕರಾದಂತೆ ಮೈಗ್ರೇನ್‌ ನಿಭಾವಣೆಗೆ ಉತ್ತಮ ನೆರವು ನೀಡುತ್ತದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.