ಆತ್ಮಹತ್ಯೆ: ತಡೆಯುವ ಕ್ರಮಗಳು


Team Udayavani, Sep 16, 2018, 6:00 AM IST

suicide.jpg

ಹಿಂದಿನ ವಾರದಿಂದ- ಯಾರಾದರೊಬ್ಬರು ಆತ್ಮಹತ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದಾರೆ 
ಎಂಬುದರ ಎಚ್ಚರಿಕೆ ಸಂಕೇತಗಳು: ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೊಂದಿರುವ ವ್ಯಕ್ತಿಗಳು ಬಹುತೇಕ ಬಾರಿ ವಾಚಿಕ, ವರ್ತನಾತ್ಮಕ ಮತ್ತು ದೈಹಿಕ ಸೂಚನೆಗಳನ್ನು ಹೊಂದಿರುತ್ತಾರೆ. ಅವುಗಳೆಂದರೆ:

ವರ್ತನಾತ್ಮಕ ಸೂಚನೆಗಳು
– ಏಕಾಕಿಯಾಗುವುದು
– ಮನೋಭಾವ ಅಥವಾ ವರ್ತನೆಯಲ್ಲಿ ಹಠಾತ್‌ ಬದಲಾವಣೆ
– ಮಾದಕವಸ್ತುಗಳ ಸೇವನೆ ಅಥವಾ ಮದ್ಯಪಾನ
– ಆತ್ಮಹತ್ಯೆಗೆ ಪ್ರಯತ್ನ ಅಥವಾ ಸ್ವಹಾನಿಯ ಪ್ರಯತ್ನ
– ಶಾಲೆ ಅಥವಾ ಕೆಲಸದಲ್ಲಿ ಕಷ್ಟಪಡುವುದು
– ಚಟುವಟಿಕೆಗಳನ್ನು ನಿಲ್ಲಿಸುವುದು
– ರೂಢಿಗತ ಚಟುವಟಿಕೆಗಳಲ್ಲಿ ನಿರಾಸಕ್ತಿ
– ನಿದ್ದೆ ಮಾಡುವುದಕ್ಕೆ ಅಥವಾ ಆಹಾರ ಸೇವಿಸುವುದಕ್ಕೆ ನಿರಾಸಕ್ತಿ, ಕಷ್ಟ
– ಅತಿ ವೇಗದಲ್ಲಿ ಚಲಾಯಿಸುವುದೇ ಮುಂತಾದ ಅಪಾಯಕಾರಿ ವರ್ತನೆಗಳು

ದೈಹಿಕ ಸೂಚನೆಗಳು
– ತಮ್ಮ ಸ್ವರೂಪ, ವೈಯಕ್ತಿಕ ನೈರ್ಮಲ್ಯ, ಬಟ್ಟೆಬರೆಯ ಬಗ್ಗೆ ನಿರಾಸಕ್ತಿ
– ದೀರ್ಘ‌ಕಾಲಿಕ ನೋವು ಮುಂತಾಗಿ ಸತತ ದೈಹಿಕ ದೂರು 
– ಹಸಿವು ನಷ್ಟ ಅಥವಾ ಹೆಚ್ಚುವುದರಿಂದ ತೂಕ ನಷ್ಟ ಅಥವಾ ಗಳಿಕೆ
– ಏಕಾಗ್ರತೆಯ ಕೊರತೆ ಅಥವಾ ದಣಿವು

ವಾಚಿಕ ಸೂಚನೆಗಳು
– ತನ್ನನ್ನು ತಾನು ಕೊಂದುಕೊಳ್ಳುವ ಬೆದರಿಕೆ
– “ನಾನು ಸತ್ತು ಹೋದರೆ ಯಾರಿಗೂ ಏನೂ ನಷ್ಟವಿಲ್ಲ’ ಮುಂತಾದ ಮಾತುಗಳು
– ಇತರರಿಗೆ ಹೊರೆಯಾಗಿರುವ ಬಗ್ಗೆ ಮಾತನಾಡುವುದು
– ನಿಕಟ ಬಂಧುಗಳು, ಕುಟುಂಬಿಕರು, ಗೆಳೆಯ ಗೆಳತಿಯರಿಗೆ ವಿದಾಯ ಹೇಳುವುದು, ಮೌಲ್ಯಯುತ ಅಥವಾ ತುಂಬಾ ಇಷ್ಟವಾದ ವಸ್ತುಗಳನ್ನು ತೊರೆಯುವುದು ಅಥವಾ ವಿಲ್‌ ಬರೆಯುವುದು.
(ಮುಂದುವರಿಯುತ್ತದೆ)

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.